Category: ಶಿವಮೊಗ್ಗ
ಶಿವಮೊಗ್ಗ | ನಗರ ಹೋಬಳಿ ರೈತರಿಗೆ ಸಮರ್ಪಕ ಬೆಳೆ ವಿಮೆ ದೊರೆಯುವಂತೆ ಮನವಿ ಸಲ್ಲಿಕೆ
ಈ ಸಂದರ್ಭದಲ್ಲಿ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಸಾಧಗಲ್ ಅಂಬರೀಷ್ ಉಪಾಧ್ಯಕ್ಷರಾದ ಗೋಪಾಲ್ ಶೆಟ್ಟಿ.ನಿರ್ದೇಶಕರುಗಳಾದ ಗುರುರಾಜ್ ಭಟ್, ಗಗನ್ ಗೌಡ ಬೇಳೂರು, ಆದರ್ಶ್ ಹೆರಟೆ, ಸುವರ್ಣ ಮಧು ಭಟ್, ಮಂಜೇದ್ರಿಗೌಡ್ರು, ವಿಠಲ್ ಚಿಕ್ಕಪೇಟೆ, ವಿಶ್ವನಾಥ್ ನುಲಿಗೇರಿ, ದೇವರಾಜ್ ಚಿಕ್ಕಪೇಟೆ, ಸರೋಜ ಸತೀಶ್, ಬಸವಣ್ಣ ಅವರು ಉಪಸ್ಥಿತರಿದ್ದರು.
Continue Readingಶಿವಮೊಗ್ಗ | ಟ್ರಾಫಿಕ್ ಪೊಲೀಸರ ವಿಶೇಷ ಕಾರ್ಯಾಚರಣೆ : ನಂಬರ್ ಪ್ಲೇಟ್ ಇಲ್ಲದೆ ಸಂಚಾರ ; ಇದು ಕೊನೆಯ ಎಚ್ಚರಿಕೆ : ಎಸ್ಪಿ ನಿಖಿಲ್. ಬಿ
ಮುಂದಿನ ದಿನಗಳಲ್ಲಿಯೂ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಪೊಲೀಸ್ ಇಲಾಖೆ ತಿಳಿಸಿದೆ. ಸಾರ್ವಜನಿಕರು ಕಡ್ಡಾಯವಾಗಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ. ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, “ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ […]
Continue Readingಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಕಾಯಕಲ್ಪ ಒದಗಿಸಲಿ ; ಸಂಸದ ಬಿ.ವೈ.ರಾಘವೇಂದ್ರ ಮನವಿ
ಬೆಂಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೃಷಿಗೆ ಉತ್ತೇಜನ ಮತ್ತು ರೈತರಿಗೆ ಸಮರ್ಪಕ ನೀರಾವರಿ ಲಭ್ಯವಾಗುವ ನಿಟ್ಟಿನಲ್ಲಿ ಹಾಗೂ ಮಳೆಗಾಲಕ್ಕೂ ಮುನ್ನ ಜಿಲ್ಲೆಯ ಪ್ರಮುಖ ಕೆರೆಗಳಿಗೆ ಅಗತ್ಯ ಕಾಯಕಲ್ಪ ಒದಗಿಸುವಂತೆ ಕೋರಿ ಸಂಸದ ಬಿ.ವೈ.ರಾಘವೇಂದ್ರ ಅವರು ಇಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಆಧುನೀಕರಣ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ರೈತರ ಜೀವನಾಡಿಯಂತಿರುವ ಪ್ರಮುಖ ಹಾಯ್ಹೊಳೆ, ಬಾರೆಹಳ್ಳ (ಪುರದಾಳ್) ಮತ್ತು […]
Continue Readingಹೊಸನಗರ | ಒಕ್ಕಲಿಗರ ಯುವ ವೇದಿಕೆಯ ಪೋಸ್ಟರ್ ಬಿಡುಗಡೆ
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ನಿರ್ದೇಶಕರಾದ ಬೇಳೂರು ಗಗನ್ ಗೌಡ ಸೇರಿದಂತೆ ವಿಟ್ಟು ಹೊಸನಗರ, ಪ್ರಿಯದ್ ಮಾಸ್ತಿಕಟ್ಟೆ, ಅನುದೀಪ್ ಹೊಸನಗರ, ಆದರ್ಶ್ ಉಳಕೊಪ್ಪ, ಪೃಥ್ವಿರಾಜ್ ದೋದುರ್, ದೇವು ನಿಲ್ಸಿಕಲ್, ಸಂಕೇತ್ ಹೆಗ್ಗೆಬೈಲ್, ಧೀಮಂತ ಉಳೆಗದ್ದೆ. ದೀಕ್ಷಿತ್ ಹೆಂಡೇಗದ್ದೆ, ಪುನೀತ್ ಬೇಳೂರು, ಸಚಿನ್ ಮಾಸ್ತಿಕಟ್ಟೆ, ಸಂದೇಶ್ ನಿಲ್ಸಿಕಲ್, ನಿತಿನ್ ಕೋಟೆಕೊಪ್ಪ, ಅಭಿ ಹೆಂಡೇಗದ್ದೆ. ಪ್ರದೀಪ ಬೇಳೂರು, ಮಹೇಶ್ ಕಾರಣಗೇರಿ ಸೇರಿದಂತೆ ಅನೇಕ ಯುವಕರು ಭಾಗವಹಿಸಿದ್ದರು.
Continue Readingಶಿವಮೊಗ್ಗ | ಹಾಡುಹಗಲೇ ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸ ; ಕಣ್ಣಿದ್ದು ಕುರುಡರಾದ ಅಧಿಕಾರಿಗಳು..!?
ಮೊದಲು ಗ್ರಿಲ್ ಬೇಲಿಯ ಕಾಂಪೌಂಡ್ ಹೊರಗಿದ್ದ ಮೂರ್ನಾಲ್ಕು ವಿದ್ಯುತ್ ಕಂಬಗಳು ಈಗ ಹೊಸ ಕಾಂಪೌಂಡ್ ಒಳಭಾಗದಲ್ಲಿ ಸೇರಿಕೊಂಡಿದೆ. ಧಿಡೀರನೆ ಈ ರೀತಿಯ ಪವಾಡ ನಡೆಯಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಉದ್ಭವವಾಗಿದೆ ಆದರೆ ಪ್ರಶ್ನೆ ಇರುವುದು ಕಾಂಪೌಂಡ್ ಕಟ್ಟಿರುವ ಬಗ್ಗೆ ಅಲ್ಲ, ಆದರೆ ಚರಂಡಿ ಪಕ್ಕ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಹೇಗೆ ಕಟ್ಟಲು ಸಾಧ್ಯ? ಏಕೆಂದರೆ ಆಲ್ಕೊಳದಿಂದ ಗಾಡಿಕೊಪ್ಪ ಕಡೆ ಹಾದು ಹೋಗುವ ರಸ್ತೆಯ ಒಂದು ಕಡೆ ಚರಂಡಿ ಪಕ್ಕದಲ್ಲಿ ಇಂಟೆರ್ ಲಾಕ್ ಅಳವಡಿಸಿರುವ […]
Continue Readingಶಿವಮೊಗ್ಗ | ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ
ಬೆಳೆ ಸಾಲ ಪಡೆದ ರೈತರು: ಬ್ಯಾಂಕ್ಗಳ ಮೂಲಕ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದರೆ, ವಿಮೆ ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರವನ್ನು ನೀಡುವ ಮೂಲಕ ಯೋಜನೆಯಿಂದ ಹೊರಗುಳಿಯಬಹುದು. ಬೆಳೆ ಸಾಲ ಪಡೆಯದ ರೈತರು: ಸಾಲ ಪಡೆಯದ ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ಆರ್ಥಿಕ ಸಂಸ್ಥೆಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ […]
Continue Reading
