ಮಾಹಿತಿ ಹಕ್ಕುನ್ನು ಜನಸಾಮಾನ್ಯರು ಕಚೇರಿಗೆ ತೆರಳಿ ಪಡೆಯಬಹುದು : ಅಧಿಕಾರಿಗಳಿಗೆ ಗೊತ್ತಿರಲಿ ಈ ಕಾನೂನು..!

ಈ ವಿಶೇಷ ಸುದ್ದಿ ನಿಮ್ಮ ಮುಂದೆ ತೆರದಿಡಿತ್ತಿದ್ದೇವೆ. ಮಾಹಿತಿ ಹಕ್ಕಿನ ದುರುಪಯೋಗ : ಸೆಕ್ಷನ್ 8 ಮತ್ತು 9ರ ಅಡಿಯಲ್ಲಿ ಹೊರತುಪಡಿಸಿ ಮಾಹಿತಿ ಕೇಳಿದರೆ, ಇಲಾಖೆಗಳಲ್ಲಿ ಎಲ್ಲಾ ಮಾಹಿತಿ ಕಡ್ಡಾಯವಾಗಿ ನೀಡಲೇಬೇಕು.ಸೆಕ್ಷನ್ 8 ಮತ್ತು 9 ರ ಅಡಿಯಲ್ಲಿ ಯಾಕೆ ಮಾಹಿತಿ ಕೊಡಲ್ಲ ಅಂದರೆ ಒಂದು ವೇಳೆ ಮಾಹಿತಿಯಲ್ಲಿ ವಿಪರೀತ ಮಾಹಿತಿ ಕೇಳಿದಲ್ಲಿ ಉದಾಹರಣೆಗೆ 1,000 ಕ್ಕು ಅಧಿಕ ಪುಟಗಳ ಮಾಹಿತಿ ಕೇಳಿದಲ್ಲಿ ಅಥವಾ ಚದುರು ಹೋಗಿರುವಂತ ಮಾಹಿತಿ ಅಂದರೆ ಕಚೇರಿಯ ಸಮಯ ವ್ಯರ್ಥ ಆಗುವಂತ ಪರಿಸ್ಥಿತಿ […]

Continue Reading

ಬೇಸಿಗೆ ರಜೆ : Play Station ಜಾಲದಲ್ಲಿ ಮಕ್ಕಳು ಸುರಕ್ಷಿತರೇ?

ಅತಿಯಾದ ಗೇಮಿಂಗ್ನ ದುಷ್ಪರಿಣಾಮಗಳು (The Dark Side)ವರ್ಗ ಪರಿಣಾಮ : ದೈಹಿಕ ಆರೋಗ್ಯ ಕಣ್ಣು ನೋವು, ತಲೆನೋವು, ಬೊಜ್ಜು, ಬೆನ್ನುಮೂಳೆಯ ಸಮಸ್ಯೆ, ನಿದ್ರಾಹೀನತೆ,ಮಾನಸಿಕ ಆತಂಕ, ಖಿನ್ನತೆ, ಸಿಟ್ಟಿನ ಸ್ವಭಾವ, ಸಾಮಾಜಿಕ ಪ್ರತ್ಯೇಕತೆ,ಶೈಕ್ಷಣಿಕ ಅಧ್ಯಯನದಲ್ಲಿ ಏಕಾಗ್ರತೆ ಕಡಿಮೆಯಾಗುವುದು, ಓದುವ ಅಭ್ಯಾಸದ ನಾಶ,ಆರ್ಥಿಕ ಆಟದೊಳಗಿನ ಖರೀದಿಗಳಿಗೆ (in-game purchases) ಸಾವಿರಾರು ರೂಪಾಯಿಗಳ ಅನಧಿಕೃತ ಖರ್ಚು. ಸುರಕ್ಷತೆ : ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೆ, ಸೈಬರ್ ಬೆದರಿಕೆ ಇತ್ಯಾದಿ..! Play Station ನಲ್ಲಿ ಪೋಷಕರಿಗೆ 10 ಕಡ್ಡಾಯ ಸೂಚನೆಗಳು : ಸಂಪೂರ್ಣ […]

Continue Reading

ಬಣ್ಣದ ಲೋಕದಲ್ಲಿ ಅರಳಲಿ ಬಾಲ್ಯ ; ಬ್ಲೂಮಿಂಗ್ ಕಿಡ್ಸ್ ಶಾಲೆ ವಿಶೇಷತೆ ಬಗ್ಗೆ ಪೋಷಕರಿಗೊಂದು ಕಂಪ್ಲೀಟ್ ಗೈಡ್

ಮಕ್ಕಳಿಗೆ ಶಾಲೆ ಎಂದರೆ ಭಯವಾಗಬಾರದು, ಬದಲಾಗಿ ಅದು ಆಟದ ಮೈದಾನದಂತೆ ಆಪ್ತವೆನಿಸಬೇಕು. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವ ಶಾಲೆಯು ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು.ಸುರಕ್ಷಿತ ಮತ್ತು ಆಕರ್ಷಕ ಪರಿಸರ,ವರ್ಣರಂಜಿತ ಕೊಠಡಿಗಳು,ಸುರಕ್ಷತೆ,ಸ್ವಚ್ಛತೆ,ಆಟದ ಆಧಾರಿತ ಕಲಿಕೆ,ಪುಟ್ಟ ಮಕ್ಕಳಿಗೆ ಪುಸ್ತಕದ ಬದನೆಕಾಯಿಗಿಂತ ಪ್ರಾಯೋಗಿಕ ಕಲಿಕೆ ಮುಖ್ಯ,ದೈಹಿಕ ಚಟುವಟಿಕೆ, ಹಾಡು ಮತ್ತು ನೃತ್ಯ,ರೈಮ್ಸ್ (Rhymes) ಮೂಲಕ ಭಾಷಾ ಜ್ಞಾನ ಮತ್ತು ಅಭಿನಯ ಕಲಿಸುವುದು ಮಗುವಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪೋಷಕರು,ಪ್ರಸಕ್ತ ಸಾಲಿಗೆ ತಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಕುತೂಹಲದಲ್ಲಿದ್ದೀರ? ಈ ಒಂದು […]

Continue Reading

ಭಾರತದ ಪಶ್ಚಿಮ ಘಟ್ಟಗಳಲ್ಲಿ ಹೊಸ ಜಾತಿಯ ಏಡಿ ಆವಿಷ್ಕಾರ

ಇದು ಮರಿ ಹಂತದಲ್ಲಿ ತಲೆಮೇಲೆ ಕಪ್ಪು ಮತ್ತು ಕಾಲುಗಳು ಸಹ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಮೇಲಿನ ಭಾಗವು ಹಾಲಿನ ಕೆನೆ ಬಣ್ಣ ಮತ್ತು ಕಪ್ಪು ಬಣ್ಣದಿಂದ,ಕೆಳಗೆ ನೇರಳೆ ಬಣ್ಣದಿಂದ್ ಕೂಡಿದೆ. ಪ್ರೌಢಾವಸ್ಥೆಯ ಹಂತದಲ್ಲಿ ಕಾಲುಗಳು ಸಂಪೂರ್ಣ ಕಿತ್ತಳೆ ಬಣ್ಣಹೊಂದಿರುತ್ತವೆ.ಈ ಏಡಿಗಳು ಪರಿಸರಕ್ಕೆ ತನ್ನದೇ ಆದರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಇವುಗಳ ಬಗ್ಗೆ ಹಲವು ವರ್ಷದಿಂದ ಅಧ್ಯಯನ ನಡೆಸುತ್ತಿರುವ ವನಪಾಲಕ ಗೋಪಾಲ ನಾಯ್ಕ ರವರು ಹೇಳುವಂತೆ ಇವು ಎಲ್ಲಿ ವಾಸವಾಗಿರುತ್ತದೆಯೋ ಅಲ್ಲಿ ಸಂವೃದ್ಧ ಅರಣ್ಯ ಪರಿಸರವಿದೆ ಎಂದರ್ಥ ಹಾಗೂ ಈ […]

Continue Reading

ವಿಶ್ವ ಮಹಿಳಾ ದಿನಾಚರಣೆ ; ಶಕ್ತಿ ಮತ್ತು ಸಮಾನತೆಯ ಸಂಕೇತ

1977ರಲ್ಲಿ ವಿಶ್ವಸಂಸ್ಥೆಯು ಅಧಿಕೃತವಾಗಿ ಈ ದಿನಕ್ಕೆ ಮಾನ್ಯತೆ ನೀಡಿತು.ಮಹಿಳೆಯರ ಸಾಧನೆ ಮತ್ತು ಸವಾಲುಗಳು ಇಂದು ಮಹಿಳೆಯರು ಮನೆಯ ನಾಲ್ಕು ಗೋಡೆಗಳಿಂದ ಹೊರಬಂದು ವಿಜ್ಞಾನ, ಕ್ರೀಡೆ, ರಾಜಕೀಯ, ಬಾಹ್ಯಾಕಾಶ ಮತ್ತು ತಂತ್ರಜ್ಞಾನದಂತಹ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೂ ಸಹ: ಲಿಂಗ ತಾರತಮ್ಯ: ಇಂದಿಗೂ ಅನೇಕ ಕಡೆಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನದ ಕೊರತೆಯಿದೆ. ಸುರಕ್ಷತೆ: ಮಹಿಳೆಯರ ಮೇಲಿನ ದೌರ್ಜನ್ಯಗಳು ಸಂಪೂರ್ಣವಾಗಿ ನಿಂತಿಲ್ಲ. ಶಿಕ್ಷಣ: ಗ್ರಾಮೀಣ ಭಾಗಗಳಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಇಂದಿಗೂ ಕೆಲವು ಅಡೆತಡೆಗಳಿವೆ.ನಮ್ಮ ಜವಾಬ್ದಾರಿ ಮಹಿಳಾ […]

Continue Reading

ಭಾರತದಲ್ಲಿ ಅಕ್ಷರಕ್ರಾoತಿ ಮಾಡಿದ ಮೊದಲ ಮಹಿಳೆ : ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

ಅಸ್ಪಶ್ಯ ತಳಸಮುದಾಯದ ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂಬ ದೃಢ ಹಂಬಲದಿಂದ ಸಾವಿತ್ರಿಬಾಯಿ ಯವರಿಗೆ ಕ್ರಿ.ಶ.೧೮೪೭ರಲ್ಲಿ ಮಿಚೆಲ್ ಅವರ ಸಾಮಾನ್ಯ ಶಾಲೆಯಲ್ಲಿ ಶಿಕ್ಷಕಿಯರ ತರಬೇತಿಯನ್ನು ಕೊಡಿಸಿದರು. ಇದರಿಂದಾಗಿ ಮಹಾರಾಷ್ಟ್ರ ದಲ್ಲಿ ಶಿಕ್ಷಣ ಪಡೆದು ಮೊದಲ ಮಹಿಳಾ ಶಿಕ್ಷಕಿಯಾದರು. ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರ. ಸ್ವಾತಂತ್ಯ ಸಂಗ್ರಾಮಕ್ಕೂ ಮೊದಲೇ ಭಾರತೀಯರು ದಾಸ್ಯದ ಸಂಕೋಲೆಯಿಂದ ನರಳುತ್ತಿದ್ದ ಸಮಯದಲ್ಲಿ ಬ್ರಿಟಿಷರ ಶಿಕ್ಷಣ ನೀತಿಯಲ್ಲಿನ ದೋಷಗಳ ಬಗ್ಗೆ ಅರಿವನ್ನು ಹೊಂದಿದ್ದರು. ಸ್ತ್ರೀಯೊಬ್ಬಳು ಸುಶಿಕ್ಷಿತಳಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ […]

Continue Reading

ಸರ್ಕಾರಿ ಶಾಲೆ ಉಳಿಯಲಿ, ನೆರೆಹೊರೆಯ ಸಮಾನ ಶಾಲೆಯಾಗಲಿ : ವೀರಾಚಾರ್ SDMC ಜಿಲ್ಲಾಧ್ಯಕ್ಷರು

ಈ ದೃಷ್ಟಿಯಿಂದ ನೋಡಿದರೆ ಯೋಜನೆಯ ಗುರಿ ಒಳ್ಳೆಯದಾಗಿದೆ.ಆದರೆ ಗ್ರಾಮೀಣ ಜನರ ನೈಜ ಅನುಭವ ಬೇರೆ ಚಿತ್ರಣವನ್ನು ನೀಡುತ್ತದೆ. ಶಾಲೆ ದೂರವಾದಾಗ, ವಿಶೇಷವಾಗಿ 1 ರಿಂದ 5ನೇ ತರಗತಿಯ ಚಿಕ್ಕಮಕ್ಕಳಿಗೆ ಸಾರಿಗೆ ಸೌಲಭ್ಯವಿಲ್ಲದೇ ಹಾಜರಾಗುವುದು ದುಸ್ತರ.ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಸಾರಿಗೆ ಸೌಲಭ್ಯ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಇದು ಕಾರ್ಯರೂಪಕ್ಕೆ ಬರುವುದು ಅನುಮಾನ. ಇದರಿಂದ ಮಕ್ಕಳು ಶಾಲೆಗೆ ಬರದೇ ಹೋದರೂ ಅಚ್ಚರಿಯಿಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣವೂ ಹೆಚ್ಚುತ್ತದೆ. ಹಳ್ಳಿಯ ಶಾಲೆ ಎಂದರೆ ಕೇವಲ ಕಲಿಕೆಯ ಸ್ಥಳವಲ್ಲ, ಅದು […]

Continue Reading