ಶಿವಮೊಗ್ಗ | ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಬಿಜೆಪಿಗೆ ಘರ್ ವಾಪಸಿಯಾದರೆ ಬಿಜೆಪಿಗೆ ನಷ್ಟ..!?
ಈ ಎಲ್ಲಾದರ ನಡುವೆ ಮಾನ್ಯ ಕೆ. ಎಸ್. ಈಶ್ವರಪ್ಪ ನವರು ತಾವೊಬ್ಬ ಕುರುಬ ಸಮುದಾಯದ ನಾಯಕರು ಆಗಲಿ ಅಥವಾ ಹಿಂದುಳಿದ ವರ್ಗದ ಅಥವಾ ಅಹಿಂದ ನಾಯಕರಾಗಿ ತಮ್ಮ ಐಡೆಂಟಿಟಿ ಪಡೆಯಲು ವಿಫಲರಾಗಿದ್ದಾರೆ ಎಂಬುದು ರಾಜಕೀಯವಲಯದ ಮಾತಾಗಿದೆ. ಇನ್ನು ಜನಾಕರ್ಷಣೆ ಪಡೆದಿದ್ದಾರಾ ಈಶ್ವರಪ್ಪ ಅಂದರೆ ಅದು ದೂರದ ಮಾತಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಕೂಡ ಕಳೆದುಕೊಂಡರು ಈ ಒಂದು ಪರಿಸ್ಥಿತಿ ಈಶ್ವರಪ್ಪ ಅವರದ್ದಾಗಿದೆ. ಇನ್ನು ರಾಷ್ಟ್ರಭಕ್ತರ ಬಳಗ ಕಟ್ಟಿಕೊಂಡು ದಿನ ನಿತ್ಯ ಪ್ರಚಾರ ಮಾಡಿಕೊಂಡು ಹೊಸದಾಗಿ ಜನ […]
Continue Reading
