ಐಪಿಎಲ್ | ಗುಜರಾತ್ ಟೈಟಾನ್ಸ್ ಮಣಿಸಿ ಎರಡನೇ ಬಾರಿ ಟ್ರೋಫಿ ಗೆಲ್ಲುವ ಮೂಲಕ ಈ ಸಲ ಕೂಡ ಕಪ್ ನಮ್ದೆ ಎಂದ RCB
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 90 ಸಾವಿರಕ್ಕಿಂತ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಟೀದಾರ್ ಗುಜರಾತ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿದರು. ಬಹುತೇಕ ಎಲ್ಲರಿಗೂ ರಜತ್ ಪಟೀದಾರ್ ನಿರ್ಧಾರ ಅಚ್ಚರಿ ತಂದರೂ, ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಆರ್ಸಿಬಿ ಬೌಲಿಂಗ್ ಯುನಿಟ್ ದಾಳಿ ಮಾಡಿತು. ಇದರಿಂದಾಗಿ ಗುಜರಾತ್ 8 ವಿಕೆಟ್ಗೆ 155 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಮೊತ್ತವನ್ನು ಆರ್ಸಿಬಿ 18 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ […]
Continue Reading
