ಭದ್ರಾವತಿ | ಜಂಟಿ ಕಾರ್ಯಾಚರಣೆ – 03 ಬಾಲಕಾರ್ಮಿಕರು ಹಾಗೂ 02 ಕಿಶೋರ ಕಾರ್ಮಿಕರ ರಕ್ಷಣೆ

ಶಿಕ್ಷಣದ ಹಕ್ಕು: ಉಚಿತ ಮತ್ತು ಕಡ್ಡಾಯ ಶಿಕ್ಷಣವು ಪ್ರತಿಯೊಂದು ಮಗುವಿನ ಹಕ್ಕಾಗಿದ್ದು, ಇದನ್ನು ಒದಗಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ದೂರು ಸಲ್ಲಿಸಬಹುದಾದ ಇಲಾಖೆಗಳು: ಪೋಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೂರು ನೀಡಬಹುದು. ಸಹಾಯವಾಣಿ ಸಂಖ್ಯೆಗಳು:ಮಕ್ಕಳ ಸಹಾಯವಾಣಿ: 1098ಕಾರ್ಮಿಕರ ಸಹಾಯವಾಣಿ: 155214ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ (ಬೆಂಗಳೂರು): 080-22115291/92 ನ್ನು‌ ಸಂಪರ್ಕಿಸಬಹುದು. ದಾಳಿ ವೇಳೆ […]

Continue Reading

ಶಿವಮೊಗ್ಗ | ಭದ್ರಾ ಕಾಡಾ ಕಚೇರಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತಾಧಿಕಾರಿಗಳು ಹಾಗೂ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಅಧ್ಯಕ್ಷರು, “ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿ ಹಿರಿದಾದುದು. ರೈತರು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ನೀರನ್ನು ಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು. ಸಹಕಾರ ಸಂಘಗಳನ್ನು ವಿವಿಧೋದ್ದೇಶ ಸಂಘಗಳನ್ನಾಗಿ ಪರಿವರ್ತಿಸಿ, ಅವುಗಳಿಂದ ದೊರೆಯುವ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆದುಕೊಳ್ಳಬೇಕು ಹಾಗೂ ರೈತರೆಲ್ಲರೂ ಒಗ್ಗಟ್ಟಿನಿಂದ ಬೆಳೆ ಬೆಳೆಯಬೇಕು” ಎಂದು ಕರೆ ನೀಡಿದರು.​ ಕೃಷಿ ಯಂತ್ರೋಪಕರಣಗಳ ವಿತರಣೆ:ಕಾರ್ಯಕ್ರಮದ ಅಂಗವಾಗಿ ಅರ್ಹ ನೀರು ಬಳಕೆದಾರ ಸಹಕಾರ ಸಂಘಗಳಿಗೆ ಕಾಡಾ ಪ್ರಾಧಿಕಾರದ ವತಿಯಿಂದ ಕೃಷಿ ಯಂತ್ರೋಪಕರಣಗಳನ್ನು […]

Continue Reading

ಶಿವಮೊಗ್ಗ | ಸೆ. 10, 11+ ಕಸ್ತೂರಿ ರಂಗನ್ ವರದಿ ಪಾದಯಾತ್ರೆ ಮತ್ತು ಜನಜಾಗೃತಿ ಸಭೆ

ಸೆ.10ರಂದು ಹಾಲಲಕ್ಕವಳ್ಳಿಯಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಕಡೇಕಲ್‌, ಕುಸ್ಕೂರು, ಯರಗನಾಳ್‌, ಲಕ್ಕಿನಕೊಪ್ಪ ಸರ್ಕಲ್‌ವರೆಗೆ ಪಾದಯಾತ್ರೆ ಸಾಗಲಿದೆ. ಸೆ.11ರಂದು ತೋಟದಕೆರೆಯಿಂದ ಪಾದಯಾತ್ರೆ ಆರಂಭವಾಗಲಿದೆ. ಗಣೇದಾಳು, ಉಂಬ್ಳೆಬೈಲಿಗೆ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ಸಾರಿಗೆರೆ, ಕೈದೊಟ್ಲು, ಸಿದ್ದಮ್ಮಾಜಿ ಹೊಸೂರು, ಲಿಂಗಾಪುರ, ಕಾಕನಹಸೂಡಿ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಹರಿಕೃಷ್ಣ ತಿಳಿಸಿದರು. ಪಾದಾಯಾತ್ರೆಯಲ್ಲಿ ಸುಮಾರು ಒಂದು ಸಾವಿರ ಜನರು ಭಾಗವಹಿಸಲಿದ್ದಾರೆ. ಸುಮಾರು 25 ಕಿ.ಮೀ. ಪಾದಯಾತ್ರೆ ಸಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ […]

Continue Reading

ಶಿವಮೊಗ್ಗ | ಪದೇ ಪದೇ ಇ – ಕನ್ನಡ ಮಾಧ್ಯಮವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಜೆಡಿಎಸ್ ನ ಪ್ರಭೂತಿಗಳು : ಬುದ್ದಿ ಹೇಳಿ ಸರಿಪಡಿಸುತ್ತಾರ ಜೆಡಿಎಸ್ ಪ್ರಮುಖರು?

ನಾವು ಜೆಡಿಎಸ್ ವಿರುದ್ಧ ಸುದ್ದಿ ಮಾಡಬೇಕು ಎಂಬ ಉದ್ದೇಶ ಅವರಲ್ಲಿ ಇದೆಯೇ?ಒಂದು ವಾಟ್ಸಾಪ್ ಗ್ರೂಪ್ ಮಾಡುವ ಮುನ್ನ ವಿವೇಚನೆ ಇಲ್ಲವೇ?Only Admins ಮಾಡಬೇಕು ಎಂದು..!ಮಾಧ್ಯಮ ಸಣ್ಣದು ಪುಟ್ಟದು ಅಂತ ಬರಲ್ಲ ಸುದ್ದಿಗಳು ಸ್ಫೋಟವಾದರೆ ಎಲ್ಲ ಮಾಧ್ಯಮ ಒಂದಾಗುತ್ತಾರೆ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ..! ದಯವಿಟ್ಟು ನಿಮ್ಮ ಜೆಡಿಎಸ್ ಮುಖಂಡರು ಹಾಗೂ ಖಾಲಿ ಪೋಲಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿ ನಿಮ್ಮಲ್ಲಿ ಪ್ರಾರ್ಥನೆ..!ಬೇರೆ ಮಾಧ್ಯಮಗಳನ್ನು ಟಾರ್ಗೆಟ್ ಮಾಡಲು ನಿಮ್ಮ ಖಾಲಿ ಪೋಲಿ ಗ್ರೂಪ್ ರಚನೆ ಮಾಡಿದವರಿಗೆ ಧೈರ್ಯವಿಲ್ಲವೇ?ನ್ಯಾಯಯುತವಾಗಿ ಸುದ್ದಿ ಪ್ರಸಾರ […]

Continue Reading

ಶಿವಮೊಗ್ಗ | KSRTC ಅಧಿಕಾರಿಗಳು ,ಟ್ರಾಫಿಕ್ ಪೊಲೀಸ್ ಇಲಾಖೆ, RTO ಇಲಾಖೆ,ಸಾರಿಗೆ ಸಚಿವರು, ಮತ್ತು ಕಾಂಗ್ರೆಸ್ ಸರ್ಕಾರ

ಶಿವಮೊಗ್ಗ KSRTC Bus ಚಾಲಕ ಹಾಗೂ ನಿರ್ವಾಹಕರುಗಳಿಂದ ಶಿವಮೊಗ್ಗ ಭದ್ರಾವತಿ ನಗರ ಸಂಚಾರ ಮಾಡುವ ಬಸ್ ಗಳು ಎಲ್ಲೆಂದರಲ್ಲಿ ನಗರದಲ್ಲಿ ನಿಲ್ಲಿಸುತ್ತವೆ? ಮುಖ್ಯವಾಗಿ ಸಿಗ್ನಲ್ ಗಳಲ್ಲಿ.. ಈ ಕುರಿತು ಶಿವಮೊಗ್ಗದಲ್ಲಿರುವ ಸಿ ಸಿ ಟಿ ವಿ ಗಳು ಮಾತಾಡಬೇಕಾಗಿದೆ…! ಹಾಗೂ ಮಹಿಳೆಯರು ವಿದ್ಯಾರ್ಥಿನಿಯರು ಇದ್ದ ಕಡೆ Bus ನಿಲ್ಲಿಸುವುದೇ ಇಲ್ಲ ಎಂಬದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ ! ಈ ಸಂಬಂಧ ಪ್ರಯಾಣಿಕರು ನಮ್ಮ ಮಾಧ್ಯಮಕ್ಕೆ ತಿಳಿಸಿದ ವಿಚಾರವೇನೆಂದರೆ ಉಚಿತ ಪ್ರಯಾಣ ಅಂತ ನಿಲ್ಲಿಸುವುದಿಲ್ಲ ಅಂತ ನಿರ್ವಾಹಕರು ಹೀಯಾಳಿಸುತ್ತಿದ್ದಾರೆ […]

Continue Reading

ಶಿವಮೊಗ್ಗ ದಸರಾ ಮಹೋತ್ಸವದ ಪೂರ್ವಸಿದ್ಧತಾ ಕಾರ್ಯಗಳನ್ನು ತಕ್ಷಣವೇ ಪ್ರಾರಂಭಿಸಿ ; ಪಾಲಿಕೆ ಆಯುಕ್ತರಿಗೆ ಎಚ್. ಸಿ. ಯೋಗೇಶ್ ನೇತೃತ್ವದಲ್ಲಿ ಮನವಿ

1. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ: ದಸರಾ ಮಹೋತ್ಸವದ ಕಾರ್ಯಕ್ರಮಗಳ ವ್ಯಾಪ್ತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸಕ್ತ ಸಾಲಿನ ದಸರಾ ಆಚರಣೆಗೆ ಅಗತ್ಯವಿರುವ **ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ** ಕೋರಲಾಗಿದೆ. 2. ಜಂಬೂ ಸವಾರಿಗೆ ಅಗತ್ಯ ವ್ಯವಸ್ಥೆ: ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವ ಆನೆಗಳ ಲಭ್ಯತೆ ಹಾಗೂ ಸಂಬಂಧಿತ ಅನುಮತಿಗಳ ಕುರಿತು ಮಾನ್ಯ ಅರಣ್ಯ ಸಚಿವರಿಗೆ ಮುಂಚಿತವಾಗಿ ಪತ್ರ ಸಲ್ಲಿಸಿ ಅರಣ್ಯ ಇಲಾಖೆಯ […]

Continue Reading