ಐಪಿಎಲ್ 2026 | PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ

ವಿರಾಟ್ ಕೊಹ್ಲಿಯ ದೊಡ್ಡ ಬ್ಯಾಟಿಂಗ್ ಅನ್ನು ನೋಡಲು ದೆಹಲಿ ಮತ್ತು ಪಂಜಾಬ್‌ನಿಂದ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಈಗಾಗಲೇ ಧರ್ಮಶಾಲಾಗೆ ಆಗಮಿಸಿದ್ದಾರೆ. ಟೂರ್ನಮೆಂಟ್‌ನಾದ್ಯಂತ ಸ್ಥಿರತೆಯನ್ನು ಕಾಯ್ದುಕೊಂಡ ಏಕೈಕ ತಂಡವಾದ ಹಾಲಿ ಚಾಂಪಿಯನ್‌ ಆರ್ ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಸ್ಪಷ್ಟ ಫೇವರಿಟ್ ಆಗಿದೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ಅತ್ಯಂತ ಪ್ರಬಲ ತಂಡವಾಗಿದ್ದ ಪಂಜಾಬ್, ನಂತರ ಸತತ ಐದು ಪಂದ್ಯಗಳ ಸೋಲಿನ ಬಳಿ ಫ್ರೀ-ಫಾಲ್‌ನಲ್ಲಿದ್ದಾರೆ. ಪಂಜಾಬ್​ಗೆ ಮಾಡು ಇಲ್ಲವೇ ಮಡಿ ಪಂದ್ಯಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಆರಾಮದಾಯಕವಾಗಿದ್ದರೂ, ಪಂಜಾಬ್ ಕಿಂಗ್ಸ್‌ಗೆ ಇದು ಮಾಡು […]

Continue Reading

ಐಪಿಎಲ್ | RCB ಎರಡೂ ಪಂದ್ಯಗಳಲ್ಲಿ ಸೋತರೆ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅವಕಾಶವಿದೆಯೇ?

ಈ ಎರಡೂ ಪಂದ್ಯಗಳನ್ನು ಗೆದ್ದರೆ, ಆರ್‌ಸಿಬಿಗೆ 20 ಅಂಕಗಳು ದೊರೆಯುತ್ತವೆ. ಇದರಿಂದ ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಮಾತ್ರವಲ್ಲದೆ, ಅಗ್ರ 2 ರಲ್ಲಿ ಸ್ಥಾನ ಪಡೆಯುತ್ತಾರೆ. ಈ ರೀತಿ ಆದರೆ, ಆರ್​ಸಿಬಿಗೆ ಫೈನಲ್ ತಲುಪಲು ಎರಡು ಅವಕಾಶಗಳಿರುತ್ತವೆ. ಉಳಿದ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯ ಗೆದ್ದರೆ, ತಂಡಕ್ಕೆ 18 ಅಂಕಗಳು ದೊರೆಯುತ್ತವೆ. ಆಗಲೂ ಅವರು ಪ್ಲೇಆಫ್ ತಲುಪಬಹುದು. ಆದಾಗ್ಯೂ, ಫೈನಲ್ ತಲುಪಲು ಅವರು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ -2 ಪಂದ್ಯಗಳನ್ನು ಆಡಬೇಕಾಗಬಹುದು. ಒಂದು ವೇಳೆ ಉಳಿದ ಎರಡೂ […]

Continue Reading

ಹೊಸಪೇಟೆ ಯುವಕರಿಗೆ ಸಿಕ್ಕ RCB ಚೆಂಡು

ಇವುಗಳ ಆರಂಭದ ಬೆಲೆಯೇ 15,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳು T20 ಪಂದ್ಯಗಳಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಈ ಚೆಂಡುಗಳಿಗೆ ನಾಲ್ಕು ಬಾರಿ ಚರ್ಮದಿಂದ ಆವೃತ ಮಾಡಲಾಗಿದ್ದು ತುಂಬಾ ಬಲಿಷ್ಠವಾಗಿರುತ್ತವೆ. ಐಪಿಎಲ್‌ ಪಂದ್ಯಗಳಲ್ಲಿ ಬಳಕೆ ಮಾಡುವ ಚೆಂಡುಗಳು ಅತ್ಯಂತ ದುಬಾರಿ ಆಗಿದ್ದರೂ ಕಡಿಮೆ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. 450 ರಿಂದ 1,500 ರೂಪಾಯಿಗಳಿಗೆ ಲಭ್ಯ ಇರುವ ಈ ಬಾಲ್‌ಗಳನ್ನು ಕೇವಲ ಅಭ್ಯಾಸದ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಅಧಿಕೃತವಾಗಿ ಪಂದ್ಯಗಳಿಗೆ […]

Continue Reading

RCB ಹೆಸರು ಬದಲಾವಣೆ ಆಗತ್ತಾ?

ಈ ಕಂಪನಿಯು ಲಂಡನ್ ಮೂಲದ ಯುಕೆ–ಡಿಯಾಜಿಯೊದ ಅಂಗಸಂಸ್ಥೆಯಾಗಿದೆ. ಯುಎಸ್‌ಎಲ್‌ ಮದ್ಯ ತಯಾರಿಕಾ ಕಂಪನಿ. ಹೀಗಾಗಿ, ತಮ್ಮ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅಥವಾ ಆರ್​​ಸಿ ಪ್ರಮೋಷನ್ ಮಾಡುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್ ಎಂದು ತಂಡಕ್ಕೆ ಹೆಸರನ್ನು ಇಟ್ಟಿದ್ದರು ವಿಜಯ್ ಮಲ್ಯ. ಈಗ ಐಪಿಎಲ್ ತಂಡ ಬೇರೆಯವರ ತೆಕ್ಕೆಗೆ ಹೋಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರೇ ಇದ್ದರೆ ಈಗಲೂ ರಾಯಲ್ ಚಾಲೆಂಜ್ ಬ್ರ್ಯಾಂಡ್ ಪ್ರಮೋಷನ್ ಮಾಡಿದಂತೆ ಆಗುತ್ತದೆ. ಈ ಕಾರಣದಿಂದ ಆದಿತ್ಯ ಬಿರ್ಲಾ ಗ್ರೂಪ್ ಹೆಸರು ಬದಲಾವಣೆ […]

Continue Reading

ಐಪಿಎಲ್ ; ಆರ್ ಸಿಬಿ ಪಂದ್ಯಗಳು ಬೆಂಗಳೂರಿನಲ್ಲಿ

ಭದ್ರತೆ ಮತ್ತು ತಾಂತ್ರಿಕ ಸವಾಲುಗಳನ್ನು ಸರಿದೂಗಿಸಲು ಈ ಹಂಚಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಆರ್‌ಸಿಬಿಯ ರಾಜೇಶ್ ಮೆನನ್ ನೇತೃತ್ವದ ನಿಯೋಗವು ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ಕ್ರೀಡಾಂಗಣದ ಸುರಕ್ಷತೆ ಮತ್ತು ನ್ಯಾ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ನಿಯೋಗವು ಸರ್ಕಾರಕ್ಕೆ ಭರವಸೆ ನೀಡಿತ್ತು. ಮಾರ್ಚ್ 28ಕ್ಕೆ ಉದ್ಘಾಟನಾ ಪಂದ್ಯ, ಮೇ 31ಕ್ಕೆ ಫೈನಲ್ ಪಂದ್ಯ ಅದರಂತೆ ಪಂದ್ಯಗಳನ್ನು ಇದೀಗ KSCA […]

Continue Reading