ಶಿವಮೊಗ್ಗ | ಗಾಂಧೀಜಿಯವರನ್ನು ಮರೆತರೆ, ದೇಶವನ್ನು ಮರೆತಂತೆ | ಎಂ.ಎನ್ ಸುಂದರರಾಜ್

ಅವರು ಹೊಸನಗರ ತಾಲೂಕು ಹಲಗೆರಿ ಮಂಡ್ರಿ ಶ್ರೀ ಚನ್ನಮ್ಮ ಪ್ರೌಢಶಾಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ ಮತ್ತು ತಾಲೂಕು ಸರ್ವೋದಯ ಮಂಡಲ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ ರವರು ಗಾಂಧೀಜಿಯವರು ತಮ್ಮ ವಿದ್ಯಾಭಾಸವನ್ನು ಕಡೆಗಣಿಸದೆ ಬ್ಯಾರಿಸ್ಟರ್ ಆಗಿದನ್ನು ನೆನಪಿಸುತ್ತ ಜೀವನದಲ್ಲಿ ನೀವು ಏನಾದರೂ ಆಗಿ ಆದರೆ ಮೊದಲು ವಿದ್ಯಾವಂತರಾಗಿ ಎಂದು ವಿದ್ಯೆಗೆ ಇರುವ ಮಹತ್ವವನ್ನು ಸಾರಿ ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯ ಶಿವಣ್ಣನವರು ಮಾತನಾಡಿ […]

Continue Reading