ಸರ್ಕಾರಿ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ, ಬೆದರಿಕೆ ; ಗುತ್ತಿಗೆದಾರನ ವಿರುದ್ಧ ದೂರು
ದೂರಿನ ಅನ್ವಯ, ಆರೋಪಿ ನಾಗರಾಜ್ (A1) ಎಂಬ ಗುತ್ತಿಗೆದಾರನು ಕಳೆದ 2023ರ ಜೂನ್ ತಿಂಗಳಿನಿಂದ 2026ರ ಜೂನ್ 8ರ ಅವಧಿಯಲ್ಲಿ ಸಾಗರ ನಗರಸಭೆಯ ಆವರಣದಲ್ಲಿ ದೂರುದಾರರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. “ನಿನ್ನ ಗಂಡ ಕುಡುಕ, ಅವನಿಂದ ನಿನಗೆ ದೈಹಿಕ ಸುಖ ಸಿಗುವುದಿಲ್ಲ. ನಾನು ನಿನಗೆ ಆಭರಣಗಳನ್ನು ಕೊಡುತ್ತೇನೆ, ನನ್ನೊಂದಿಗೆ ಸಹಕರಿಸು” ಎಂದು ಹೇಳಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆ ಮಾರುಕಟ್ಟೆಗೆ ಅಥವಾ ಹೊರಗಡೆ ಹೋದಾಗಲೂ ಹಿಂದೆ ಬಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೀಡಿಸಿ, ತನಗೆ ಸಹಕರಿಸದಿದ್ದರೆ […]
Continue Reading
