ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಭವಿಷ್ಯ ನುಡಿದಿದ್ದ ಸಾಗರದ ಖ್ಯಾತ ಜ್ಯೋತಿಷಿ ಡಾ.ಸಿ.ಕೊಟ್ರೇಶಯ್ಯ ಕಲ್ಯಾಣಮಠ

ರಾಷ್ಟ್ರ ರಾಜ್ಯಕಾರಣದಲ್ಲಿ ಪಕ್ಷವನ್ನು ಸರ್ವಾಗೀಣ ಅಭಿವೃದ್ಧಿ ಮಾಡುವುದರ ಮೂಲಕ ದಿನಾಂಕ : 26-11-2025 ರಿಂದ 28-06-2027ವರೆಗೆ 2027-2028ರಲ್ಲಿ ರಾಜ್ಯದ ಪ್ರಬಲ ಮುಖ್ಯಮಂತ್ರಿಯಾಗಿ ಮೆರೆಯುವ ಯೋಗವಿದೆ.ದಿನಾಂಕ : 15-10-2021 ರಿಂದ 14-12-2024 ರವರೆಗೆ ಶನಿದಶಾ ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕ ಭುಕ್ತಿಯಾಗಿದ್ದು ಲಗ್ನಾತ್ 12 ರಲ್ಲಿ ಉಚ್ಚನಾಗಿದ್ದು ಸ್ವಲ್ಪದರಲ್ಲಿ ಮುಖ್ಯಮಂತ್ರಿ ಪದವಿ ತಪ್ಪಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕವಾಗಿದ್ದು ಶಾಸ್ತ್ರಕ್ಕೋವಾಗಿ ಮಹಾಮೃತ್ಯಂಜಯಜಪಸಹಿತ 5 ಮೇಕೆ (ಆಡು) ಗುರುಮಠಕ್ಕೆ ದಾನ ಕೊಡಬೇಕು ಮತ್ತು ವಾಹನ ಸ್ತ್ರೀ ವಿಚಾರದಲ್ಲಿ ಹಾಗೂ […]

Continue Reading

ಶಿವಮೊಗ್ಗ | ಸಂಸದ ಬಿ. ವೈ. ರಾಘವೇಂದ್ರರವರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ

ನಮ್ಮ ಹೆಮ್ಮೆಯ ಕರುನಾಡು ಕೃಷಿ, ತಂತ್ರಜ್ಞಾನ ಮತ್ತು ಮೂಲಸೌಕರ್ಯ ವಲಯಗಳಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದ್ದು, ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸುವಲ್ಲಿ ನಿಮ್ಮ ನಾಯಕತ್ವ ಯಶಸ್ವಿಯಾಗಲಿ, ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮ ಆಡಳಿತ ಸಹಕಾರ, ಸಮನ್ವಯ ಹಾಗೂ ಸಾರ್ಥಕತೆಯಿಂದ ಮುನ್ನಡೆಯಲಿ ಎಂದು ಆಶಿಸುತ್ತಾ, ನಮ್ಮ ಶಿವಮೊಗ್ಗ ಕ್ಷೇತ್ರವೂ ಸೇರಿದಂತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ನಿಮ್ಮ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎನ್ನುವ ಸದಾಶಯದೊಂದಿಗೆ ಮತ್ತೊಮ್ಮೆ ತಮಗೆ ನನ್ನ ಆದರಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು ಎಂದು […]

Continue Reading