ಶಿವಮೊಗ್ಗ | ತೀರ್ಥಹಳ್ಳಿ ತಡೆಗೋಡೆ ಕುಸಿತ ಪ್ರಕರಣ : ಜಾಗದ ಮಾಲೀಕ, ಗುತ್ತಿಗೆದಾರನ ವಿರುದ್ಧ ಎಫ್ಐಆರ್

ಇದರಿಂದ ನಿರ್ಲಕ್ಷ್ಯದ ಆರೋಪದಡಿ ಹಾಗೂ ಕೆಲಸಗಾರರನ್ನು ಕೆಲಸಕ್ಕೆ‌ ಕರೆದುಕೊಂಡು ಬಂದ ಗುತ್ತಿಗೆದಾರ ಅಂಜನಪ್ಪ ಅವರ ವಿರುದ್ಧ ಸಹ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿರುವ ಕೊಪ್ಪಳ ಜಿಲ್ಲೆಯ ಕಕ್ಕರಗೊಳ್ಳ ಗ್ರಾಮದ ಹನುಮಂತು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ‌.‌ ಹನುಮಂತ ನೀಡಿದ ದೂರಿನ ಮೇರೆಗೆ ತೀರ್ಥಹಳ್ಳಿ ಪೊಲೀಸರು BNS 2026 (105, 125[ a] 3( 5) ರಂತೆ ದೂರು ದಾಖಲಾಗಿದೆ.ದೂರು ದಾಖಲಾಗಿರುವ ರಮೇಶ್ ಗೌಡನ ಮನೆ ಮೇಲೂ ಸಹ ತಡೆಗೋಡೆ […]

Continue Reading

ಶಿವಮೊಗ್ಗ | ಅನೈತಿಕ ಅಡ್ಡೆಯಾದ ಸ್ಪಾಗಳು : ಓರ್ವನ ಬಂಧನ, ಮತ್ತಿಬ್ಬರು ಬಂಧನದಿಂದ ಪಾರಾದರೆ?

ಈ ಹಿಂದೆ ಕೂಡ ಓರ್ವ ಸಂತ್ರಸ್ತ ಹೆಣ್ಣುಮಗಳು ಮಾನ್ಯ ಎಸ್ಪಿ ಕಚೇರಿಗೆ ಬಂದು ವೇಶ್ಯಾವಾಟಿಕೆಗೆ ತಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ನ್ಯಾಯ ಒದಗಿಸಿ ಎಂದು ದೂರು ನೀಡಿದ್ದರು. ಆ ದೂರಿನಲ್ಲಿ ಸಹ ಈ ವಿಜಯಲಕ್ಷ್ಮಿ ಹೆಸರು ಉಲ್ಲೇಖಿಸಿದ್ದರು. ಅಲ್ಲದೆ ಬಡ ಹಾಗೂ ವಿದ್ಯಾರ್ಥಿ ಹೆಣ್ಣುಮಕ್ಕಳನ್ನು ಈ ಜಾಲಕ್ಕೆ ಬಳಸುತ್ತಿದ್ದಾರೆ ಎಂದು ಕೂಡ ಆರೋಪಿಸಿದ್ದರು.ಆದರೆ ಅಂದು ಸಹ ಈ ವಿಜಯಲಕ್ಷ್ಮಿ ಬಚಾವ್ ಆಗಿದ್ದರು. ಈಗ ಪ್ರಸ್ತುತ ಇಂದು ನಡೆದ ಕಾರ್ಯಾಚರಣೆಯಲ್ಲಿ ಸಹ ವಿಜಯಲಕ್ಷ್ಮಿ ಬಂಧನ ಯಾಕೆ ಆಗಿಲ್ಲ? ಎಂಬುದು ನಾಗರಿಕರ […]

Continue Reading