ಶಿವಮೊಗ್ಗ | ನೀಟ್ ಪರೀಕ್ಷೆ ವ್ಯವಸ್ಥೆಯನ್ನು ರದ್ದುಪಡಿಸಿ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತನ್ನಿ : ಪಿ .ಎಂ ಮಾಲತೇಶ್ ಆಗ್ರಹ

ನೀಟ್ ಪರೀಕ್ಷಾ ಪದ್ಧತಿಯ ಕಾರಣದಿಂದಾಗಿ ಈ ಹಿಂದೆ ಸಿಇಟಿ ವ್ಯವಸ್ಥೆಯಲ್ಲಿ ಹೆಚ್ಚು ಸ್ಥಾನಗಳನ್ನು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪಡೆದುಕೊಳ್ಳಲು ಸಾಧ್ಯವಾಗಿದ್ದ ಅವಕಾಶಗಳು ಹೋಗಿ ,ನಮ್ಮ ರಾಜ್ಯದ ಮಕ್ಕಳ ಪಾಲು ಕಡಿಮೆಯಾಗಿರುತ್ತದೆ. ಕಳೆದ ಆರು ವರ್ಷದಲ್ಲಿ ಹಲವಾರು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ . ಎಲ್ಲ ಸಂದರ್ಭದಲ್ಲೂ ಹಾಲಿ ಕೇಂದ್ರದ ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ ನೇತೃತ್ವದಲ್ಲಿಯೇ ಪರೀಕ್ಷೆಗಳ ವ್ಯವಸ್ಥೆಯಲ್ಲಿ ವಿಫಲತೆಯಾಗಿದೆ. ನೀಟ್ ಪರೀಕ್ಷಾ ಪದ್ಧತಿಯಲ್ಲಿನ ಲೋಪಗಳು ಪ್ರಶ್ನೆ ಪತ್ರಿಕೆ ಸೋರಿಕೆ ಈ ಹಿನ್ನೆಲೆಯಲ್ಲಿ ಈ ವರ್ಷ […]

Continue Reading