ಮಲೆನಾಡಿಗೆ ಕಳಂಕ ತರುತ್ತಿರುವ Spa ಅಡ್ಡೆಗಳು..!?

ಶಿವಮೊಗ್ಗದಲ್ಲಿ ಸ್ಪಾಗಳನ್ನು ಪೊಲೀಸ್ ಇಲಾಖೆ ಬಂದ್ ಮಾಡಿಸುತ್ತಿದ್ದಂತೆ ಇಲ್ಲಿರುವ ದಂಧೆಕೋರರು ಮಲೆನಾಡಿನ ಸಾಗರ ಮತ್ತು ತೀರ್ಥಹಳ್ಳಿಗೆ ಹೋಗಿ ಬರುವಂತೆ ನೋಡಿಕೊಳ್ಳಗುತ್ತಿತ್ತಂತೆ. ಇನ್ನು ಈ Spa ಗಳ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಏನಂದರೆ ಇಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಸಂಬಳವಿರುವುದಿಲ್ಲ ಎಂಬುದಾಗಿದೆ. ಇನ್ನು ಮುಖ್ಯ ವಿಚಾರವೇನೆಂದರೆ ಭದ್ರಾವತಿ ಕಿಂಗ್ ಪಿನ್ ಗಳು ಶಿವಮೊಗ್ಗದಲ್ಲಿ ಸಾಮಾಜಿಕ ಸ್ವಾಸ್ತ್ಯ ಹಾಳುಮಡುತ್ತಿರುವ ಆರೋಪಗಳು ಕೇಳಿ ಬರುತ್ತಿದೆ. ಇನ್ನು ವಿದ್ಯಾನಗರದ ಎವರ್ಗ್ರೀನ್ Spa ಮೇಲೆ ವ್ಯಕ್ತಿ ಒಬ್ಬನಿಂದ ಬೇರೆ ಜಿಲ್ಲೆಯಿಂದ ಯುವತಿಯರು ಹಾಗೂ ನಗರದಲ್ಲಿರುವ […]

Continue Reading

ಶಿವಮೊಗ್ಗ | ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ

ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಚಾರಿ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಈ ಒಂದು ಕಾರ್ಯಾಚರಣೆಯು ಭಗಷಹ ಆಗಿದೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಒಂದು ಕಾರ್ಯಾಚರಣೆ ಸಂಬಂಧ ಸಂಚಾರ ವೃತ್ತ ನಿರೀಕ್ಷಕರಾದ ದೇವರಾಜ್ ಅವರು ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿ ಇಂದು ಒಂದು ಹಂತಕ್ಕೆ ಪಾದಚಾರಿ ಮಾರ್ಗಕ್ಕೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ, ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗೆಯೇ ಬೀದಿ […]

Continue Reading