ಧಾರವಾಡ | ಅಮಾನತಾಗಿದ್ದ ಕೇಂದ್ರ ಕಾರಾಗೃಹದ ಜೈಲರ್ ಆತ್ಮಹತ್ಯೆಗೆ ಶರಣು

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮೃತ ಸಿದ್ದರಾಮಪ್ಪ ಪತ್ನಿ ಲಕ್ಷ್ಮಿ ಪ್ರತಿಕ್ರಿಯಿಸಿದ್ದು, ಕಾರಾಗೃಹದ ಮೇಲಾಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. “ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿ ಅವರೇ ನನ್ನ‌ ಗಂಡನ ಜೀವ ಪಡೆದವರು. ಅಮಾನತು ಮಾಡಿದ್ದಾರೆ. ಜೈಲಿಗೆ ಹಾಕುತ್ತಾರೆ ಎಂದು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಸಸ್ಪೆಂಡ್ ‌ಮಾಡಿ ಮೈಸೂರಿಗೆ ವರ್ಗಾವಣೆ ‌ಮಾಡಿದ್ರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದರು. ಆದ್ರೆ ತಂದೆ, ತಾಯಿ ಮುಖ ನೋಡಿ ಹೋಗ್ತೀನಿ ಅಂತ ಹೇಳಿ ಹೀಗೆ ಮಾಡಿಕೊಂಡ್ರು. ತಮ್ಮ‌ ಮೇಲೆ […]

Continue Reading