ತೀರ್ಥಹಳ್ಳಿ | ಕುಡಿಯುವ ನೀರಿನ ಬಾವಿಗೆ ವಿಷ ; ದೂರು ದಾಖಲು

ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಅವರು ತಮ್ಮ ಜಮೀನಿಗೆ ತೆರಳಿದ ಸಂದರ್ಭದಲ್ಲಿ, ಬಾವಿಯ ಸಮೀಪ ಹೋದಾಗ ನೀರಿನಲ್ಲಿ ವಿಷದ ವಾಸನೆ ಬರುತ್ತಿರುವುದು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Continue Reading

ಭದ್ರಾವತಿ | ಕುಡಿಯಲು ಕಲುಷಿತ ನೀರು ಸರಬರಾಜು ; ಅಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಶ

ಒಟ್ಟಾರೆಯಾಗಿ ಹೈ-ವೇ ರಸ್ತೆಯ ಕಾಮಗಾರಿ ಮುಗಿಯೋವರೆಗೂ ಜನಸಾಮಾನ್ಯರಿಗೆ, ಸ್ಥಳೀಯರಿಗೆ ತೊಂದರೆ ತಪ್ಪಿದ್ದಲ್ಲ ಎನ್ನುವಂತೆ ಆಗಿದೆ. ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರು ಈ ರೀತಿ ಕಲುಷಿತ ಬಂದಲ್ಲಿ ಅದನ್ನೇ ಸೇವಿಸಿದ್ದಲ್ಲಿ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮುಖೇಣ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಗಳಿವೆ. ನಾಗರೀಕರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಇನ್ನಾದರೂ ರಸ್ತೆ ಕಾಮಗಾರಿ ಬೇಗ ಬೇಗ ಮುಗಿಸಿ ಇಲ್ಲಿಯ ನಿವಾಸಿಗಳಿಗೆ ನೆಮ್ಮದಿ ಆಗುವಂತೆ ಆಗತ್ತಾ ಅಥವಾ ಇನ್ನೆಷ್ಟು ದಿನ ಜನಸಾಮಾನ್ಯರು ಒದ್ದಾಡಬೇಕಿದಿಯೋ ಕಾಲವೇ ಉತ್ತರಿಸಬೇಕಿದೆ. ಹಾಗೂ ಭದ್ರಾವತಿ […]

Continue Reading