ಸೊರಬ | ಕೃಷ್ಣನ ಬಾಲ್ಯದ ದಿನಗಳನ್ನು ಹಬ್ಬವನ್ನಾಗಿಸಿದ ಭವ್ಯ ಪರಂಪರೆ ನಮ್ಮದಾಗಿದೆ : ಶಂಕರ್ ಶೇಟ್

ದೀಪಕ್ ಅಲೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ವಿದ್ಯಾ ಬಾವೆ, ಸಂಗೀತ ಪೈ, ಕಾವ್ಯ ವಿಜಯ್, ಶೃತಿ ವಿನೋದ್ ಭಾಗವಹಿಸಿದ್ದರು.ಗುರುಕುಲ ಬಾಲ ವಿಕಾಸ ಮುಖ್ಯಸ್ಥ ಸತೀಶ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿಯರಾದ ಸ್ನೇಹಾ ಸತೀಶ್, ಗೀತಾ, ಜಯಂತಿ, ಸುನೀತಾ, ರಂಜಿತಾ, ಶ್ರೀನಿಧಿ, ಅನೂರೂಪ ಸೇರಿದಂತೆ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

Continue Reading

ಶಿವಮೊಗ್ಗ | ಡೆತ್ ನೋಟ್ ಬರೆದು ನೇಣಿಗೆ ಶರಣಾದ ವಿದ್ಯಾರ್ಥಿನಿ

ನಿನ್ನೆ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಪೋಷಕರು ಓದು ಎಂದು ಬಲವಂತ ಮಾಡಿದ್ದೇbಕಾರಣವಾಗಿರಬಹುದು ಎಂಬ ಮಾಹಿತಿ ಕೇಳಿಬಂದಿದೆ.ತುಂಗನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Continue Reading

ಶಿವಮೊಗ್ಗ | ಬರ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಉತ್ತರ ಕರ್ನಾಟಕಕ್ಕೆ ಅನ್ಯಾಯ,ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ : ಸಿದ್ದಲಿಂಗಪ್ಪ ನಿಂಬೆಗುಂದಿ

“ಕೆಲವು ಜಿಲ್ಲೆಗಳಲ್ಲಿ ಭೂಮಿಯನ್ನೇ ಉತ್ತಿಲ್ಲ. ಉತ್ತ ಭೂಮಿಯಲ್ಲಿ ಬೀಜ ಬಿತ್ತಿಲ್ಲ. ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಪೈರು ಬಂದಿಲ್ಲ. ಬಂದ ಪೈರಿನಲ್ಲಿ ಕೆಲವು ಕಡೆ ಕಾಳು ಕಟ್ಟಿಲ್ಲ. ಇನ್ನೂ ಕೆಲವು ಕಡೆ ಹಸಿರು ಬರದ ಪರಿಸ್ಥಿತಿ ಇದೆ. ಇಂತಹ ವಾಸ್ತವವನ್ನು ಸರ್ಕಾರ ಹೇಗೆ ನಿರ್ಲಕ್ಷಿಸುತ್ತದೆ?” ಎಂದು ಪ್ರಶ್ನಿಸಿದರು.ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಹಾಗೂ ಹೈಕಮಾಂಡ್‌ಗೆ ಸಮಯ ನೀಡುವ ಬದಲು ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಂಕಷ್ಟವನ್ನು ನೇರವಾಗಿ ಅವಲೋಕಿಸಬೇಕಿತ್ತು. ಶಾಸಕರು ಮತ್ತು ಸಚಿವರು ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ […]

Continue Reading

ಶಿವಮೊಗ್ಗ | ಉಪವಿಭಾಗಾಧಿಕಾರಿ ಡಾ. ಮೈತ್ರಿ ದಿಢೀರ್ ದಾಳಿ ; ಆಹಾರ ಗುಣಮಟ್ಟ, ಸ್ವಚ್ಛತೆ ತಪಾಸಣೆ, ಸಾರ್ವಜನಿಕ ಸೇವೆಗಳ ಪರಿಶೀಲನೆ

ಇದೇ ವೇಳೆ ವಿನೋಬ ನಗರದಲ್ಲಿರುವ ಸವಿ ಬೇಕರಿಗೂ ಭೇಟಿ ನೀಡಿದ ಉಪವಿಭಾಗಾಧಿಕಾರಿಗಳು ಆಹಾರ ಪದಾರ್ಥಗಳ ತಯಾರಿಕೆ ಮತ್ತು ಸಂಗ್ರಹಣಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಬೇಕರಿಯಲ್ಲಿ ಮಾರಾಟಕ್ಕೆ ಇಡಲಾಗಿರುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಅವುಗಳ ಅವಧಿಯನ್ನು ಪರಿಶೀಲಿಸಿದರು. ಕೇಕ್ ವೊಂದರ ಮೇಲೆ 40 ದಿನಗಳ ಅವಧಿ ಇರಯವುದನ್ನ ಗಮನಿಸಿ ಅದಕ್ಕೇ ಎಸಿ ಅವರು ಸೂಕ್ತ ಸಲಹೆ ನೀಡಿದ್ದಾರೆಅವಧಿ ಮುಗಿದಿರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದು ಅಥವಾ ಬಳಕೆ ಮಾಡುವುದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ […]

Continue Reading

ಶಿವಮೊಗ್ಗದಿಂದ ಆಂಧ್ರ ಪ್ರದೇಶದ ಮಚಿಲಿಪಟ್ಟಣಂ ಮತ್ತು ಗುಂತಕಲ್‌ಗೆ ವಿಶೇಷ ರೈಲು : ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಿ : ಸಂಸದ ರಾಘವೇಂದ್ರ

ರೈಲುಗಳ ವೇಳಾಪಟ್ಟಿ : ಮಚಿಲಿಪಟ್ಟಣಂ–ಶಿವಮೊಗ್ಗ–ಮಚಿಲಿಪಟ್ಟಣಂ ವಿಶೇಷ ರೈಲು* (07217/07218):ರೈಲು ಸಂಖ್ಯೆ 07217 (ಮಚಿಲಿಪಟ್ಟಣಂ ಇಂದ ಶಿವಮೊಗ್ಗ ವರೆಗೆ): ಆಗಸ್ಟ್ 30, 2026 (ಭಾನುವಾರ) ಮಚಿಲಿಪಟ್ಟಣಂನಿಂದ ಮಧ್ಯಾಹ್ನ 3:55ಕ್ಕೆ ಹೊರಟು, ಆಗಸ್ಟ್ 31 (ಸೋಮವಾರ) ಮಧ್ಯಾಹ್ನ 3:00ಕ್ಕೆ ಶಿವಮೊಗ್ಗ ತಲುಪಲಿದೆ.ರೈಲು ಸಂಖ್ಯೆ 07218 (ಶಿವಮೊಗ್ಗ ಇಂದ ಮಚಿಲಿಪಟ್ಟಣಂ ವರೆಗೆ): ಸೆಪ್ಟೆಂಬರ್ 2, 2026 (ಬುಧವಾರ) ಶಿವಮೊಗ್ಗದಿಂದ ಸಂಜೆ 5:40ಕ್ಕೆ ಹೊರಟು, ಸೆಪ್ಟೆಂಬರ್ 3 (ಗುರುವಾರ) ಮಧ್ಯಾಹ್ನ 3:55ಕ್ಕೆ ಮಚಿಲಿಪಟ್ಟಣಂ ತಲುಪಲಿದೆ. ಶಿವಮೊಗ್ಗ–ಗುಂತಕಲ್–ಶಿವಮೊಗ್ಗ ವಿಶೇಷ ರೈಲು : (07219/07220):ರೈಲು ಸಂಖ್ಯೆ […]

Continue Reading

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಮಲೆನಾಡಿನ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆ : ಸಂಸದ ಬಿ. ವೈ. ರಾಘವೇಂದ್ರ

ಈ ಸಭೆಯಲ್ಲಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಹಿರಿಯ ನಾಯಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಆರಗ ಜ್ಞಾನೇಂದ್ರ, ಶ್ರೀ ಸಿ.ಟಿ., ಶ್ರೀ ಆರ್.ಕೆ. ಸಿದ್ಧರಾಮಣ್ಣ, ಶ್ರೀ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading