ಶಿವಮೊಗ್ಗ | ರಾಮಾಯಣದ ಆದರ್ಶ ಪಾತ್ರಗಳು – ಜೀವನಕ್ಕೆ ಬೆಳಕಾದ ಉಪನ್ಯಾಸ ಸಪ್ತಾಹ : ಶಬರೀಶ್ ಕಣ್ಣನ್

ಇಂದಿನ ಯಾಂತ್ರಿಕ ಜೀವನದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ರಾಮಾಯಣದ ಸಂದೇಶಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸುಂದರ ಸಮಾಜ ನಿರ್ಮಾಣಕ್ಕೆ ಅತ್ಯಂತ ಅವಶ್ಯಕವಾಗಿವೆ ಎಂದು ವಿದ್ವಾಂಸರು ತಿಳಿಸಿದರು.ಉಪನ್ಯಾಸ ಸಪ್ತಾಹದ ಪ್ರತಿದಿನವೂ ಭಕ್ತರು, ಸಾಹಿತ್ಯಾಸಕ್ತರು ಹಾಗೂ ರಾಮಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸಾರ್ಥಕತೆಯನ್ನು ಹೆಚ್ಚಿಸಿದರು. ರಾಮಾಯಣದ ಆದರ್ಶ ಪಾತ್ರಗಳ ಜೀವನ ಚರಿತ್ರೆ ಹಾಗೂ ಅವರ ಮೌಲ್ಯಗಳ ಕುರಿತು ನಡೆದ ಈ ಉಪನ್ಯಾಸ ಮಾಲಿಕೆ ಭಕ್ತರ ಮನಸ್ಸಿನಲ್ಲಿ ಹೊಸ ಚಿಂತನೆ ಮತ್ತು ಜೀವನೋತ್ಸಾಹವನ್ನು ಮೂಡಿಸಿತು.ಕಾರ್ಯಕ್ರಮದ ಸಮಾರೋಪ ಸಂದರ್ಭದಲ್ಲಿ […]

Continue Reading