ಭದ್ರಾವತಿ | ಮರಳಿ ಮಾತೃ ಧರ್ಮಕ್ಕೆ ಕ್ರ್ರಿಶ್ಚಿಯನ್ ಯುವತಿ..!
ಆದರೆ ಯುವತಿಯ ಕುಟುಂಬದವರು ಕ್ರೈಸ್ತ ಧರ್ಮದವರಾಗಿದ್ದಾರೆ. ಆದರೆ ಮದುವೆ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ನಡೆಯಲಿದ್ದು, ಇದಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಯುವತಿ ಹಿಂದು ಧರ್ಮದ ಯುವಕನನ್ನು ವರಿಸಲಿದ್ದು ತಾನೂ ಸಹ ಹಿಂದೂ ಧರ್ಮ ಸ್ವೀಕಾರ ಮಾಡುವ ಮೂಲಕ ಮರಳಿ ಮಾತೃ ಧರ್ಮಕ್ಕೆ ಬರುತ್ತೇನೆ ಎಂದು ತಿಳಿಸಿದ್ದಳು. ಈ ಕುಟುಂಬದವರು ಮೂಲತಃ ಹಿಂದೂ ಧರ್ಮದವರಾಗಿದ್ದರು ಯಾವುದೋ ಕಾರಣಕ್ಕೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ಅದರಂತೆ ಜನ್ನಾಪುರದ ಶ್ರೀ ಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಮುಖ ಅರ್ಚಕರಾದ ಹಾಗು ಧರ್ಮ […]
Continue Reading