ದಾವಣಗೆರೆ | ಶಾಸಕ ಬಿ.ಪಿ.ಹರೀಶ್ ದಿಢೀರ್ ಸುದ್ದಿಗೋಷ್ಠಿ ; ಸಚಿವ ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ
ನಾಳೆ ಬೆಳಗ್ಗೆ 10.30ಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಗೆ ಮೆರವಣಿಗೆ ಮೂಲಕ ತೆರಳುತ್ತೇವೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕೋಕೆ ನಿಮ್ಮ ಬಳಿ ಏನ್ ದಾಖಲೆ ಇದೆ? ಎಂದು ಪ್ರಶ್ನಿಸಿದರು.ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಡೆಯವರು ಮಣ್ಣು ಹೊಡೆದಿದ್ದಾರೆಂದು ದಾಖಲೆ ಕೊಡ್ತೀವಿ ಎಂದರು.ಮಲ್ಲಿಕಾರ್ಜುನ ಅವರ ಎಂಬಿಎ ಕಾಲೇಜಿಗೆ ಮಣ್ಣು ಸಾಗಿಸಲಾಗಿದೆಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಣ್ಣು ಹಾಕಿದ್ದಾರೆ.ಶಾಮನೂರು ಶಿವಶಂಕರಪ್ಪರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದ ಸ್ಥಳಕ್ಕೆ ಮಣ್ಣು ಒಯ್ದಿದ್ದಾರೆ.ಮಲ್ಲಿಕಾರ್ಜುನ ಅವರ ರೈಸ್ ಮಿಲ್ ಹಿಂಭಾಗದ ಜಾಗಕ್ಕೆ ಮಣ್ಣು ಸಾಗಿಸಿದ್ದಾರೆ.ಅಲ್ಲಿಯ ಜಮೀನು ಸಮ ಮಾಡಿ […]
Continue Reading
