ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ ವತಿಯಿಂದ ಎರಡು ಲಕ್ಷದವರೆಗೆ ಪ್ರೋತ್ಸಾಹ ಧನದೊಂದಿಗೆ ಸಾಲ ಸೌಲಭ್ಯ : ಪಿಎಂ ಮಾಲತೇಶ್
ಮೊತ್ತಕ್ಕೆ ಶೇಕಡ 4 ಬಡ್ಡಿದರದಲ್ಲಿ 34 ತಿಂಗಳು ಅವಧಿಗೆ ಮರುಪಾವತಿಗೆ ಅವಕಾಶವಿರುತ್ತದೆ ಅದರಂತೆ 1 ಲಕ್ಷಕ್ಕೆ 20,000, ಎರಡು ಲಕ್ಷಕ್ಕೆ ರೂ.40,000, ಪ್ರೋತ್ಸಾಹ ಧನ ಒಳಗೊಂಡಿರುತ್ತದೆ. ವಿಪ್ರ ಬಾಂdhaವರು ಇದರ ಸದುಪಯೋಗ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ನಿರ್ದೇಶಕರಾದ ಪಿಎಂ ಮಾಲತೇಶ್ ಅವರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 8029605888 /8762249230 ಸಂಪರ್ಕಿಸಬಹುದಾಗಿದೆ.
Continue Reading