ಶಿವಮೊಗ್ಗ | ಏ. 18 ಕ್ಕೆ ‘ನಾನೇ ಭಾರತ’ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮ

ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆ: ವಿಶೇಷ ಪ್ರದರ್ಶಿನಿ’ಅದಮ್ಯ ಭಾರತ’ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಿದೆ. ಸಂಜೆ 6:00ಕ್ಕೆ ನಾನೇ ಭಾರತ ಎಂಬ ವಿಷಯದಲ್ಲಿ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು. ಭಾರತ ಬರಿಯ ಮಣ್ಣಲ್ಲ, ಯಾರೋ ಗೀಚಿದ ಗಡಿ ರೇಖೆಯೂ ಅಲ್ಲ ಅವಳು ತಾಯಿ, ದೇವಿ, ದುರ್ಗೆ, ಅವಳು ಸಸ್ಯಶ್ಯಾಮಲೆ, ಕೋಟಿ ಕೋಟಿ ತರುಣರ ಏಕಮಾತ್ರ ಆಶಯದನಿ. ತಾಯಿ ಭಾರತೀಯ ಸ್ತುತಿಗೀತೆಗೆ 150 ಮತ್ತು ಬಂಕಿಮಚಂದ್ರರ ಸ್ಮರಿಸೋಣ ವಿಷಯವಾಗಿ ತಾಯಿ ಭಾರತಿಗೆ ನಮೋ ಎನ್ನೋಣ ಬಗ್ಗೆ ಅವರ ಉಪನ್ಯಾಸವಿರಲಿದೆ ಎಂದರು.

Continue Reading