ಶಿವಮೊಗ್ಗ | ಉದ್ಯಮ ಸ್ನೇಹಿ ಸುಧಾರಣೆಗಳ ಮೂಲಕ ದೇಶದ ಕೈಗಾರಿಕಾ ಪರಿಸರವನ್ನು ಬಲಪಡಿಸಿದೆ : ಸಂಸದ ಬಿ. ವೈ. ರಾಘವೇಂದ್ರ
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು Ease of Doing Business, Make in India, Startup India, PM Vishwakarma, Production Linked Incentive (PLI) ಸೇರಿದಂತೆ ಹಲವು ಉದ್ಯಮ ಸ್ನೇಹಿ ಸುಧಾರಣೆಗಳ ಮೂಲಕ ದೇಶದ ಕೈಗಾರಿಕಾ ಪರಿಸರವನ್ನು ಬಲಪಡಿಸಿದೆ ಎಂದರು. ಈ ಪರಿವರ್ತನೆಯ ಫಲವಾಗಿ MSME ವಲಯವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಶಿವಮೊಗ್ಗ ಮತ್ತು ಮಲೆನಾಡು ಭಾಗದ ಕೈಗಾರಿಕಾ ಬೆಳವಣಿಗೆಯನ್ನು ಮತ್ತಷ್ಟು […]
Continue Reading
