ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಆಶಾ ಭೋಂಸ್ಲೆ ಅವರ ನಿಧನದ ಸುದ್ದಿ ತೀವ್ರ ದುಃಖ ಉಂಟುಮಾಡಿದೆ : ಸಚಿವ ಮಧು ಬಂಗಾರಪ್ಪ ಸಂತಾಪ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (1967) ಚಿತ್ರದ “ಯಾಕೋ ಏನೋ”, ದೂರದ ಬೆಟ್ಟ ಚಿತ್ರದ “ಸವಾಲು ಹಾಕಿ ಸೋಲಿಸಿ”, ಹಾಗೂ ಮತ್ತೆ ಮುಂಗಾರು ಚಿತ್ರದ “ಹೇಳದೆ ಕಾರಣ” ದಂತಹ ಮರೆಯಲಾಗದ ಗೀತೆಗಳನ್ನು ಅವರು ಕರುನಾಡಿಗೆ ನೀಡಿದ್ದಾರೆ. ಅವರ ಈ ಕೊಡುಗೆಯನ್ನು ಕರ್ನಾಟಕ ಸದಾ ಸ್ಮರಿಸುತ್ತದೆ. ಅವರ ಸಂಗೀತವು ತಲೆಮಾರುಗಳನ್ನು ಮೀರಿ ನಿಂತಿದ್ದು, ಮುಂಬರುವ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ಅವರ ಕುಟುಂಬ, ಅಪಾರ ಅಭಿಮಾನಿಗಳು ಹಾಗೂ ಸಂಗೀತ ಲೋಕಕ್ಕೆ ಅವರ ಅಗಲಿಕೆ ನೋವನ್ನು ಬರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ […]

Continue Reading

ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ ; ಗಣ್ಯರ ಕಂಬನಿ

ಗಾಯಕಿ ಅಶಾ ಭೋಸ್ಲೆ ನಿಧನವನ್ನು ಪುತ್ರ ಆನಂದ್ ಭೋಸ್ಲೆ ಖಚಿತಪಡಿಸಿದ್ದಾರೆ. ಅಶಾ ಭೋಸ್ಲೆ ಅಂತಿ ವಿಧಿ ವಿಧಾನ ನಾಳೆ (ಏ.13) ನಡೆಯಲಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆನಂದ್ ಭೋಸ್ಲೆ ಹೇಳಿದ್ದಾರೆ. ಪಿಯಾ ತು ಅಬ್ ತೋ ಆಜಾ, ಕಜ್ರಾ ಮೊಹಬ್ಬತ್ ವಾಲಾ, ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಎಂಬ ಪ್ರಸಿದ್ಧ ಹಾಡುಗಳ ಮೂಲಕ ಹೆಸರುವಾಸಿಯಾದ ಆಶಾ ಭೋಸ್ಲೆ ಅವರು ಈ ವರ್ಷದ ಸೆಪ್ಟೆಂಬರ್ 8ರಂದು 93ನೇ […]

Continue Reading