ಶಿವಮೊಗ್ಗ | ಕಾಂಗ್ರೆಸ್ ನಾಯಕರು ಹುಚ್ಚರಾಗಿದ್ದಾರೆ : ಸಯ್ಯದ್ ಮುಜಿಬುಲ್ಲ

ತಕ್ಷವೇ ಶಾಸಕ ಬಾಲಕೃಷ್ಣ ಉಲೇಮಗಳ ಕ್ಷಮೆಕೋರಬೇಕು ಎಂದು ವೇದಿಕೆಯು ಒತ್ತಾಯಿಸುತ್ತದೆ. ಹಾಗೂ ಇದೇ ರೀತಿಯ ಬೆಳವಣಿಗೆಗಳು ಕಾಂಗ್ರೆಸ್ಸಿನಿಂದ ಮುಂದುವರೆದಲ್ಲಿ ಕಾಂಗ್ರೇಸ್ ಪಕ್ಷದ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಕ್ಷಣಾ ವೇದಿಕೆ ಎಚ್ಚರಿಸುತ್ತದೆ ಸಯ್ಯದ್ ಮುಜಿಬುಲ್ಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading