ಶಿವಮೊಗ್ಗ | ಹಾಡುಹಗಲೇ ಕಾನೂನಿನ ಕಣ್ಣಿಗೆ ಮಣ್ಣೆರೆಚುವ ಕೆಲಸ ; ಕಣ್ಣಿದ್ದು ಕುರುಡರಾದ ಅಧಿಕಾರಿಗಳು..!?
ಮೊದಲು ಗ್ರಿಲ್ ಬೇಲಿಯ ಕಾಂಪೌಂಡ್ ಹೊರಗಿದ್ದ ಮೂರ್ನಾಲ್ಕು ವಿದ್ಯುತ್ ಕಂಬಗಳು ಈಗ ಹೊಸ ಕಾಂಪೌಂಡ್ ಒಳಭಾಗದಲ್ಲಿ ಸೇರಿಕೊಂಡಿದೆ. ಧಿಡೀರನೆ ಈ ರೀತಿಯ ಪವಾಡ ನಡೆಯಲು ಸಾಧ್ಯವಾಗಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಿಗೆ ಉದ್ಭವವಾಗಿದೆ ಆದರೆ ಪ್ರಶ್ನೆ ಇರುವುದು ಕಾಂಪೌಂಡ್ ಕಟ್ಟಿರುವ ಬಗ್ಗೆ ಅಲ್ಲ, ಆದರೆ ಚರಂಡಿ ಪಕ್ಕ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಹೇಗೆ ಕಟ್ಟಲು ಸಾಧ್ಯ? ಏಕೆಂದರೆ ಆಲ್ಕೊಳದಿಂದ ಗಾಡಿಕೊಪ್ಪ ಕಡೆ ಹಾದು ಹೋಗುವ ರಸ್ತೆಯ ಒಂದು ಕಡೆ ಚರಂಡಿ ಪಕ್ಕದಲ್ಲಿ ಇಂಟೆರ್ ಲಾಕ್ ಅಳವಡಿಸಿರುವ […]
Continue Reading
