ಬೆಂಗಳೂರು ನಗರ ಪೊಲೀಸ್‌ ಆಯುಕ್ತಾಲಯವೂ ಇನ್ನು 5 ಭಾಗ : ಮಹಾನಗರಕ್ಕಿನ್ನು ಐವರು ಕಮಿಷನರ್‌, ಒಬ್ಬ ಮುಖ್ಯಸ್ಥ!

ಅಲ್ಲದೆ, ಹೊಸ ಸಂಚಾರ ಪೊಲೀಸ್‌ ಠಾಣೆಗಳ ಸ್ಥಾಪನೆಗೂ ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ. ಹೆಚ್ಚುತ್ತಿರುವ ನಗರದ ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಸುಗಮಗೊಳಿಸುವ ಸಲುವಾಗಿ ಐದು ಪೊಲೀಸ್‌ ಕಮಿಷನರೇಟ್‌ ವಿಭಜಿಸುವ ಪ್ರಸ್ತಾಪ ಮಂಡಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಎಡಿಜಿಪಿ) ಶ್ರೇಣಿಯ ಅಧಿಕಾರಿಯು ಮುಖ್ಯ ಪೊಲೀಸ್‌ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜನೆಯಾಗಲಿದ್ದು, ಐವರು ಪೊಲೀಸ್‌ ಕಮಿಷನರ್‌ಗಳು ಅವರ ಅಧೀನದಲ್ಲಿರಲಿದ್ದಾರೆ. ಐಜಿಪಿ ಅಥವಾ ಡಿಐಜಿಪಿ ರಾರ‍ಯಂಕ್‌ನ ಅಧಿಕಾರಿಗಳು ಕಮಿಷನರ್‌ಗಳಾಗಲಿದ್ದು, ಅವರ ಅಧೀನದಲ್ಲಿಡಿಸಿಪಿ, ಸಂಚಾರ ಡಿಸಿಪಿಗಳಿರಲಿದ್ದಾರೆ. […]

Continue Reading

ತೀರ್ಥಹಳ್ಳಿ | ಶ್ರೀ ರಾಮನಸರ ನಾಗದೇವತೆ ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನದಲ್ಲಿ, 48 ದಿನಗಳ ಮಂಡಲ ಪೂಜೆ ಹಾಗೂ ದಂಡೆಬಲಿ ಪೂಜೆ, ರಂಗಪೂಜೆ ವಿಜೃಂಭಣೆಯಿಂದ ಆಚರಣೆ

ಮಧ್ಯಾಹ್ನ ಮತ್ತು ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸುನಂದಮ್ಮ, ನಾಗರಾಜ್ ಹಾಗೂ ಪಾದ್ರಿ ಚಂದ್ರಶೇಖರ್ (ಪುಟ್ಟಣ್ಣ) ಹಾಗೂ ದೇವಸ್ಥಾನ ಸಿಬ್ಬಂದಿಗಳು, ಭಕ್ತರು ಪಾಲ್ಗೊಂಡಿದ್ದರು.

Continue Reading

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು ಆರಂಭ : ಯಾರಿಗೆ ಯಾವ ಖಾತೆ?

ನೂತನ ಸಚಿವರ ಸಂಭಾವ್ಯ ಖಾತೆಗಳು : ಪಿ.ಎಂ. ನರೇಂದ್ರಸ್ವಾಮಿ – ಸಮಾಜ ಕಲ್ಯಾಣ ಇಲಾಖೆ,ಬಸವರಾಜ ರಾಯರೆಡ್ಡಿ – ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ, ಪ್ರವಾಸೋದ್ಯಮ,ಪುಟ್ಟರಂಗಶೆಟ್ಟಿ- ಪಶುಸಂಗೋಪನೆ ಹಾಗೂ ರೇಷ್ಮೆ,ಎಸ್.ಎಸ್. ಮಲ್ಲಿಕಾರ್ಜುನ – ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ,ಎನ್ ಚಲುಬರಾಯಸ್ವಾಮಿ- ಕೃಷಿಕೆ ,ಎಂ ಶಿವಲಿಂಗೇಗೌಡ- ವಸತಿ,ಲಕ್ಷ್ಮಣ ಸವದಿ -ಸಹಕಾರ ಹಾಗೂ ಸಕ್ಕರೆ,ಮಧು ಬಂಗಾರಪ್ಪ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ,ಜಮೀರ್ ಅಹಮದ್ ಖಾನ್-ವಕ್ಫ್ ,ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ,ಕೆ ಎನ್ ಬಸವಂತಪ್ಪ- ಪೌರಾಡಳಿತ,ವಿಜಯಾನಂದ ಕಾಶಪ್ಪನವರ್-ಕೈಮಗ್ಗ, ಜವಳಿ ಇಲಾಖೆ, […]

Continue Reading

ಶಿವಮೊಗ್ಗ | ಇಎಸ್‌ಐ ಒಪಿಡಿ ಸೇವೆಯನ್ನು ಕೂಡಲೇ ಪುನರಾರಂಭಿಸಿ

ದಿನ ನಿತ್ಯ ಔಷಧಿಯನ್ನು ಪಡೆಯಬೇಕಾದ ರೋಗಿಗಳು ಚಿಕಿತ್ಸೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅನೇಕರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಕಾರ್ಮಿಕರ ಮೇಲಿನ ಬಹು ದೊಡ್ಡ ಅನ್ಯಾಯವಾಗಿದೆ ಎಂದರು. ಈ ವಿಷಯವಾಗಿ ಹಲವು ಬಾರಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂಇದುವರೆಗೂ ಸಮರ್ಪಕ ಪರಿಹಾರ ದೊರೆತಿಲ್ಲ ಎಂದರು.

Continue Reading

ಶಿವಮೊಗ್ಗ | ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಷ್ಟು ಸುರಕ್ಷಿತ?

ಇದರಿಂದ ಕೆರಳಿ, ತಗೋ ನಂಜಪ್ಪ ಆಸ್ಪತ್ರೆ ಎದುರಿನ ಆಟೋ ಸ್ಟ್ಯಾಂಡ್ ಅವರಿಗೆ ಇದು ಪಿತ್ತ ನೆತ್ತಿಗೆ ಏರಿತ್ತು. ಬಂದಿದ್ದೆ ತಡ ರಸ್ತೆ ಆಸ್ಪತ್ರೆ ಜನಸಾಮಾನ್ಯರು ರೋಗಿಗಳು ಯಾವುದನ್ನು ಲೆಕ್ಕಿಸಿದೆ ಆಟೋ ತಡೆದು ಗಲಾಟೆಗೆ ಇಳಿದರು. ಇನ್ನು ಬಹು ಮುಖ್ಯ ವಿಚಾರ ತಿಳಿಸಬೇಕಾಗಿರುವುದು ಏನೇನಂದ್ರೆ ಈ ಆಟೋ ಸ್ಟ್ಯಾಂಡ್ ಅಂತ ಮಾಡಿಕೊಂಡ ಮಹಾನ್ ಆಟೋದವರು ಬೇಕಾಬಿಟ್ಟಿ ಬಾಡಿಗೆ ಕೇಳುತ್ತಾರೆ ಇವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ನಿಯಮ ಪಾಲನೆ ಮಾಡಲು ಆಗಲ್ಲ. ಟ್ರಾಫಿಕ್ ಪೊಲೀಸ್ ಹಾಗೂ RTO ಪ್ರಕಾರ ಮೀಟರ್ […]

Continue Reading

ಶಿವಮೊಗ್ಗ | ಜಿಲ್ಲೆಯಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳ ಸ್ಥಾಪನೆಗೆ ಚಾಲನೆ : ಆ.15 ರೊಳಗೆ ನೋಂದಣಿಗೆ ಸೂಚನೆ

ಆಯಾ ಸ್ಥಳೀಯ ಸಂಸ್ಥೆಗಳು ಹಾಗೂ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯುವ ಸಂಘಗಳ ಸ್ಥಾಪನೆ ಕುರಿತು ತಕ್ಷಣದಿಂದಲೇ ಪ್ರಚಾರ ಕೈಗೊಳ್ಳಲು ಹಾಗೂ ಪ್ರಥಮ ಹಂತವಾಗಿ ಆಗಸ್ಟ್ 06 ರಂದು ಅಧಿಕೃತವಾಗಿ ನೋಂದಣಿ ಆ್ಯಪ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಂಘಗಳ ಸ್ಥಾಪನೆ ಗಡುವು: ದಿನಾಂಕ 15-08-2026 ರ ಒಳಗಾಗಿ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕನಿಷ್ಠ 100 ಸದಸ್ಯರನ್ನೊಳಗೊಂಡ ಯುವ ಸಂಘಗಳನ್ನು ರಚನೆ ಮಾಡಲು ಸೂಚಿಸಿದರು.ಪ್ರತಿ ಸಂಘಕ್ಕೆ ಪ್ರತಿ ವರ್ಷ […]

Continue Reading