ಶಿವಮೊಗ್ಗ | ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಉಮೇಶ್ ಪೈ ನಿಧನ

ಶಿವಮೊಗ್ಗ

ಶಿವಮೊಗ್ಗ,ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಶ್ರೀ ಉಮೇಶ್ ಪೈ ಅವರು ಇಂದು ಮಣಿಪಾಲದಲ್ಲಿ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ..

ಮೃತರ ಅಂತಿಮ ವಿಧಿ ವಿಧಾನಗಳು ಅವರ ಸ್ವಗ್ರಾಮವಾದ ತೀರ್ಥಳ್ಳಿಯಲ್ಲಿ ನಾಳೆ 01/08/2026 ನಡೆಯಲಿದೆ..

ಹೆಚ್ಚಿನ ವಿವರಕ್ಕಾಗಿ ವಿನೋದ್ ಪೈ ಅವರನ್ನು ಸಂಪರ್ಕಿಸಬಹುದು ಮೊಬೈಲ್ :98444 94507

Author