ಶಿವಮೊಗ್ಗ | ಸರ್. ಎಂ.ವಿ ವಿಚಾರಧಾರೆಗಳು ನಿರಂತರವಾಗಿ ತಿಳಿಸುವಂತಾಗಲಿ : ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಅಭಿಪ್ರಾಯ
ಸರ್.ಎಂ.ವಿ ಅವರು ವಿಪ್ರ ಸಮಾಜಕ್ಕೆ ಮಾತ್ರ ಸೀಮಿತವಲ್ಲದೇ ಇಡೀ ದೇಶಕ್ಕೆ ಅವರು ಅಭಿವೃದ್ಧಿ ಪತಗಳಲ್ಲಿ ಮನೆ ಮಾತಾಗಿದ್ದರು ಇಂದಿನ ಮಕ್ಕಳಿಗೆ ಅವರ ವಿಚಾರಧಾರೆಗಳು ತಿಳಿಸುವಂತಹ ಕೆಲಸವಾಗಬೇಕು ಕೇವಲ ಪಠ್ಯಪುಸ್ತಕದಲ್ಲಿ ಅಲ್ಲದೆ ಸಾಮಾಜಿಕವಾಗಿ ನಿರಂತರವಾಗಿ ಅವರ ಯೋಚನೆಗಳು ಮಕ್ಕಳಿಗೆ ತಿಳಿಸುವಂತಾಗಬೇಕು ಸಮಾಜದ ವಿವಿಧ ಸಂಘಗಳಲ್ಲಿ ಇರುವ ಅಧ್ಯಕ್ಷರುಗಳು ಯುವಕರಲ್ಲಿ ಇರುವ ಕಲೆಗಳನ್ನು ಗುರುತಿಸಿ ಬೆಳೆಸುವಂತೆ ಆಗಬೇಕು. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಯುವಕರನ್ನು ಮಹಾನಗರ ಪಾಲಿಕೆಗೆ ಸದಸ್ಯರಾಗುವಂತೆ ಮಾಡೋಣ ಈ ಹಿಂದೆ ಪಾಲಿಕೆ ವತಿಯಿಂದ ಆಚಾರ್ಯತ್ರಯರ ಜಯಂತಿಗೆ […]
Continue Reading
