ಶಿವಮೊಗ್ಗ | ಟಿಪ್ಪು ನಗರದಲ್ಲಿ 14 ವರ್ಷ ದಿಂದ ಸಾಕ್ಷಿ ಆಗಿರುವ ಸೌಹಾರ್ದ ಗಣಪತಿ
ಗಣಪತಿ ಹಬ್ಬವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಸಮಾಜದಲ್ಲಿ ಒಗ್ಗಟ್ಟು, ಸ್ನೇಹ ಮತ್ತು ಸಹೋದರತ್ವವನ್ನು ಬೆಳೆಸುವ ವೇದಿಕೆಯಾಗಬೇಕು ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ಸಾರಾಲಾಗುತ್ತಿದೆ. ಸೌಹಾರ್ದ ಗಣಪತಿ ಸ್ಥಾಪನೆಯ ಕಾರ್ಯಕ್ರಮದಲ್ಲಿ ಸ್ಥಳೀಯರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದ ವಾತಾವರಣದಲ್ಲಿ ಹಬ್ಬವನ್ನು ಆಚರಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಗುತ್ತಿದೆ . ಈ ಗಣಪತಿಯನ್ನು ನೀವು ನೋಡಬೇಕಾದಲ್ಲಿ ಟಿಪ್ಪು ನಗರ ಕೆ.ರಾಜ ಅವರು 14 ವರ್ಷದಿಂದ ಟಿಪ್ಪು ನಗರ 6ನೇ […]
Continue Reading




