ಶಿವಮೊಗ್ಗ | ಸಂಸದ ರಾಘವೇಂದ್ರ ವಿರುದ್ಧ ಶಿಕ್ಷಣ ಸಚಿವ ಆಕ್ರೋಶ ಹಾಗೂ ಮತ್ತಷ್ಟು ಸುದ್ದಿಗಳು
ಇವರಿಗೆ ಮಾನ ಮರ್ಯಾದೆ ಇದೆಯೇ? ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಯನ್ನು ಕೇಂದ್ರಕ್ಕೆ ವಹಿಸಿಬಿಡಬೇಕಂತೆ, ಯಾಕೆ ವಹಿಸಬೇಕು? ಇವರೇನಾದರೂ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ? ಇಲ್ಲಿನ ರೈತರು ತಮ್ಮ ರಕ್ತ, ಬೆವರನ್ನು ಸುರಿಸಿ ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆ ರೈತರ ಜಮೀನನ್ನು ಕಿತ್ತುಕೊಂಡು, ಹಾಳುಮಾಡಿ ಈಗ ಕೇಂದ್ರಕ್ಕೆ ನೀಡಲು ಹೊರಟಿದ್ದೀರಲ್ಲ, ಈ ವಿಮಾನ ನಿಲ್ದಾಣ ಮಾಡುವ ಮುಂಚೆಯೇ ಈ ವಿಚಾರವನ್ನು ನೀವು ಹೇಳಬೇಕಿತ್ತಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಶಿಕ್ಷಕರ ನೇಮಕಾತಿ: ಒಂದೆರಡು ದಿನಗಳಲ್ಲಿ ಅಧಿಕೃತ ಅಧಿಸೂಚನೆ ಶಿವಮೊಗ್ಗ, […]
Continue Reading