ಶಿವಮೊಗ್ಗದಲ್ಲಿ “ನಶಾ ಮುಕ್ತ ಯುವ (Gen-Z Against Addiction)” ಸಂಕಲ್ಪ ಅಭಿಯಾನ : ಮಾದಕ ದ್ರವ್ಯ ಮುಕ್ತ ವಿಕಸಿತ ಭಾರತಕ್ಕಾಗಿ ಯುವಶಕ್ತಿಯ ಸಂಕಲ್ಪ!

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಶಿವಮೊಗ್ಗ ಜಿಲ್ಲಾ ಯುವ ಅಧಿಕಾರಿ ಶ್ರೀಮತಿ ಐಶ್ವರ್ಯ ಶ್ರೀನಿವಾಸ್ ಅವರಿಗೆ ಅಭಿನಂದನೆಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ವ್ಯಸನಮುಕ್ತ, ಆರೋಗ್ಯಕರ ಹಾಗೂ ಶಕ್ತಿಶಾಲಿ ಯುವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣವೆಂದು ತಿಳಿಸಿದರು.

Continue Reading