ಶಿವಮೊಗ್ಗ | ನಗರ ಹೋಬಳಿ ರೈತರಿಗೆ ಸಮರ್ಪಕ ಬೆಳೆ ವಿಮೆ ದೊರೆಯುವಂತೆ ಮನವಿ ಸಲ್ಲಿಕೆ

ಈ ಸಂದರ್ಭದಲ್ಲಿ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಸಾಧಗಲ್ ಅಂಬರೀಷ್ ಉಪಾಧ್ಯಕ್ಷರಾದ ಗೋಪಾಲ್ ಶೆಟ್ಟಿ.ನಿರ್ದೇಶಕರುಗಳಾದ ಗುರುರಾಜ್ ಭಟ್, ಗಗನ್ ಗೌಡ ಬೇಳೂರು, ಆದರ್ಶ್ ಹೆರಟೆ, ಸುವರ್ಣ ಮಧು ಭಟ್, ಮಂಜೇದ್ರಿಗೌಡ್ರು, ವಿಠಲ್ ಚಿಕ್ಕಪೇಟೆ, ವಿಶ್ವನಾಥ್ ನುಲಿಗೇರಿ, ದೇವರಾಜ್ ಚಿಕ್ಕಪೇಟೆ, ಸರೋಜ ಸತೀಶ್, ಬಸವಣ್ಣ ಅವರು ಉಪಸ್ಥಿತರಿದ್ದರು.

Continue Reading