ಅಮೃತ್ಸರದ ನಕಲಿ ಗೋಲ್ಡ್ ಶಿವಮೊಗ್ಗದಲ್ಲಿ ; ಓರ್ವನ ಬಂಧನ,ದೊಡ್ಡಪೇಟೆ ಪೊಲೀಸರ ಮುಂದಿದೆ ಬಿಗ್ ಚಾಲೆಂಜ್..?

ಪ್ರಕರಣ ಗಂಭೀರ ಅರಿತು ಈ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು,ಚಿನ್ನ ಅಡವಿಟ್ಟಿದ್ದ ತೀರ್ಥಹಳ್ಳಿ ಲೋಕೇಶ್ ಬಂಧಿಸಿದ್ದಾರೆ. ನಂತರ ಗಾಜನೂರಿನ ರಾಜೇಶ್ ತಾನು ಮೋಸ ಹೋಗಿರುವುದು ತಿಳಿದು ಸ್ವಂತ ಹಣ ನೀಡಿ ಅಡವಿಟ್ಟ ಚಿನ್ನ ಬಿಡಿಸಿಕೊಂಡಿದ್ದಾರೆ ಹಾಗೂ ಪೊಲೀಸರ ಮುಂದೆ ತಾನು ಮೋಸ ಹೋಗಿರುವ ವಿಚಾರ ಒಪ್ಪಿಕೊಂಡಿದ್ದಾರೆ. ಇನ್ನು ಪ್ರಕರಣದ ಆರೋಪಿ ತೀರ್ಥಹಳ್ಳಿ ಲೋಕೇಶ್ ನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಒಂದೊಂದೇ ಮಾಹಿತಿ ಆಚೆ ಬರಲು ಆರಂಭಿಸಿದೆ ಅದೇನಂದರೆ ಇದೆ ತೀರ್ಥಹಳ್ಳಿ ಲೋಕೇಶ್ ಹೆಸರಲ್ಲಿ ಇಂಡಿಯನ್ ಓವರ್ […]

Continue Reading