ಶಿವಮೊಗ್ಗದ ನಾಗರಿಕರು, ಪ್ರಯಾಣಿಕರು, KSRTC Bus ನಿಲ್ದಾಣದಲ್ಲಿ ಬಂದು ಬಸ್ ಹತ್ತುವುದು ಎಷ್ಟು ಸುರಕ್ಷಿತ? ಕಳ್ಳರಿಗೆ ಸಹಕಾರ ನೀಡುತ್ತಿದ್ದಾರ ದೊಡ್ಡಪೇಟೆ ಪೊಲೀಸ್ ಹಾಗೂ KSRTC ಅಧಿಕಾರಿಗಳು?
ಇನ್ನು ಕಳ್ಳತನ ಮಾಡಿದ ಆರೋಪಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಣೇಶ್, ಸಂದೀಪ್, ಚಂದ್ರ ನಾಯ್ಕ್, ಅನು ಇತ್ಯಾದಿ ಇವರುಗಳ ಹೆಸರು ಕಳ್ಳನ ಬಾಯಲ್ಲಿ ಬರುತ್ತಿದೆ ಇವರೆಲ್ಲ ದೊಡ್ಡಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಇವರುಗಳನ್ನ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುವುದಾಗಿ ಕಳ್ಳತನ ಆರೋಪಿ ಆರೋಪಿಸುತ್ತೇನೆ ಎಂದು ತಿಳಿಸಿದ್ದಾರೆ . ಹಾಗೂ ಚಂದ್ರ ನಾಯ್ಕ್ ಎಂಬುವರ ಸಂಬಂಧಿ ನಾವು ಎಂದು ಇಬ್ಬರು ಬಂದು ನಮ್ಮ ಬಳಿ ಇದ್ದ ಚೈನ್, ಮೊಬೈಲ್, ಇತ್ಯಾದಿಗಳನ್ನ […]
Continue Reading




