ಶಿವಮೊಗ್ಗ | ತಾಯಂದಿರ ದಿನಾಚರಣೆ – ಭಾವಪೂರ್ಣ ಸಂಭ್ರಮ

ಶ್ರೀಮತಿ ಜಯಶ್ರೀ ಗಣೇಶ್ ರವರು ತಾಯಿಯ ಮಹತ್ವವನ್ನು ಸಾರುವ ಭಾವಪೂರ್ಣ ಕವನವನ್ನು ವಾಚಿಸಿದರು. ಸೇವಾದಳದ ಶ್ರೀಮತಿ ಸಾವಿತ್ರಿ ಮೇಡಂ ರವರು ಸಹ ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಕ್ರಮದಲ್ಲಿ ಮಾತೆಯರಿಗಾಗಿ ಹಲವು ಮನರಂಜನಾ ಆಟಗಳನ್ನು ಆಯೋಜಿಸಿ, ಸಂತೋಷದ ಕ್ಷಣಗಳನ್ನು ಎಲ್ಲರೂ ನೆನಪಿನಂಗಳದಲ್ಲಿ ಕೂಡಿಟ್ಟರು.ಇದೇ ಸಂದರ್ಭದಲ್ಲಿ “ಅಜ್ಜಿ ಮನೆ ಬೇಸಿಗೆ ಶಿಬಿರ”ದ ಮಕ್ಕಳು ಕೇವಲ ಐದು ದಿನಗಳಲ್ಲಿ ಕಲಿತ ತಮ್ಮ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು. ನೃತ್ಯ, ಕಥೆ, ಮಂತ್ರಘೋಷ, ಆಧ್ಯಾತ್ಮಿಕತೆ ಹಾಗೂ ಸಂಸ್ಕೃತ ಭಾಷೆಯ ಪರಿಚಯವನ್ನು ಮಕ್ಕಳು […]

Continue Reading