ಮೈಸೂರು | ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಬ್ರೇಕ್‌ ಹಾಕಲು ಕನ್ನಡಿ ಅಳವಡಿಕೆ..!

ಇದರಿಂದಾಗಿ ರಾತ್ರಿ ಹೊತ್ತಿನಲ್ಲಿಯೂ ಸಹ ಈ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವ ಸಾಧ್ಯತೆಯನ್ನು ತಪ್ಪಿಸಲಾಗಿದೆ. ಕನ್ನಡಿ ಅಳವಡಿಸಲು ಇರುವ ಉದ್ದೇಶ ಹೀಗೆ ಉಪನಗರ ಬಸ್ ನಿಲ್ದಾಣದ ಬಳಿ ಗೋಡೆಗೆ ಕನ್ನಡಿ ಅಳವಡಿಸುವ ಉದ್ದೇಶ ಸ್ಪಷ್ಟವಾಗಿದ್ದು, ಸಾರ್ವಜನಿಕ ಸ್ಥಳವಾದ ಈ ಜಾಗದಲ್ಲಿ ಮೂತ್ರ ವಿಸರ್ಜಿಸಲು ಪ್ರಯತ್ನಿಸುವ ಯಾರಾದರೂ ಸಹ ಅಲ್ಲಿನ ಕನ್ನಡಿಯಿಂದಾಗಿ ತಮ್ಮದೇ ಪ್ರತಿಬಿಂಬವನ್ನು ನೋಡಬೇಕಾಗುತ್ತದೆ. ಹೀಗೆ ತಮ್ಮದೇ ಪ್ರತಿಬಿಂಬವನ್ನು ನೋಡುತ್ತಾ ಮೂತ್ರವಿಸರ್ಜನೆ ಮಾಡುವುದು ಅವರಿಗೆ ಮುಜುಗರವಾಗಲಿದ್ದು, ಈ ಮೂಲಕ ಈ ಕೃತ್ಯ ಎಸಗುವವರಿಗೆ ಆತ್ಮಾವಲೋಕನ ಮಾಡಿಕೊಳ್ಳುವಲ್ಲಿ ಪ್ರಚೋದನೆ […]

Continue Reading