ಶಿವಮೊಗ್ಗ | ಹರೋಹರ ಜಾತ್ರೋತ್ಸವ ಸಿದ್ಧತೆಗಳ ಸ್ಥಳ ಪರಿಶೀಲನೆ : ರಸ್ತೆ ನೈರ್ಮಲ್ಯ ಹಾಗೂ ನಿರಂತರ ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸೂಚನೆ!

ಅದಕ್ಕಾಗಿ ನಿರಂತರ ಶುದ್ಧ ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆಯನ್ನು ಸಜ್ಜಾಗಿಟ್ಟುಕೊಳ್ಳಬೇಕು,” ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸ್ಥಳ ಪರಿಶೀಲನಾ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳು, ದೇವಸ್ಥಾನ ಸಮಿತಿಯ ಗೌರವಾನ್ವಿತ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಗುಮಾಸ್ತರು ಮಾಡುವ ಕೆಲಸವನ್ನು ಒಬ್ಬ ಎಂಪಿ ಆಗಿ ಮಾನ್ಯ ಸಂಸದ ರಾಘವೇಂದ್ರ ಅವರು ಮಾಡುತ್ತಿದ್ದಾರೆ : ಯಡ್ಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರ ಕರ್ತವ್ಯ ಶ್ಲಾಘನೀಯ : ಶಿವಾನಂದ ತಗಡೂರು

ಗುಮಾಸ್ತರು ಮಾಡುವ ಕೆಲವನ್ನು ಒಬ್ಬ ಎಂಪಿ ಆಗಿ ಮಾನ್ಯ ಸಂಸದ ರಾಘವೇಂದ್ರ ಅವರು ಮಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮಗ ಎಂಬುದನ್ನು ಸಹ ಪಕ್ಕಕ್ಕಿಟ್ಟು ಅತ್ಯಂತ ಸರಳತನದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸಂಘಕ್ಕೆ ಒಂದು ಸೈದ್ಧಾಂತಿಕ ನೆಲೆಯನ್ನು ಕಟ್ಟಿದ್ದಾರೆ. ನಮ್ಮ ಆಸಕ್ತಿಗೆ ಬೇಕೋ ಬೇಡವೋ ಈ ವೃತ್ತಿಗೆ ಬಂದಿದ್ದೇವೆ. ಹಾಗಾಗಿ ಈ ವೃತ್ತಿಗೆ ಬಂದ ಮೇಲೆ ಆ ಘನತೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಇದೆ. ಇದನ್ನೂ ಉಳಿಸಿಕೊಂಡು ಹೋಗುವ ಕೆಲಸವನ್ನು ನಾವು ನೀವು ಎಲ್ಲರೂ ಮುಂದಿನ […]

Continue Reading

ಶಿವಮೊಗ್ಗ ಸಮಾಜದ ಅಭಿವೃದ್ಧಿಗೆ ಮತ್ತು ನಮ್ಮ ಜಿಲ್ಲೆಯ ಪತ್ರಕರ್ತರ ಹಿತರಕ್ಷಣೆಗೆ ನಮ್ಮ ಬೆಂಬಲ ಸದಾ ಇರಲಿದೆ ! : ಸಂಸದ ಬಿವೈಆರ್

ಸಮಾಜದ ಅಭಿವೃದ್ಧಿಗೆ ಮತ್ತು ನಮ್ಮ ಜಿಲ್ಲೆಯ ಪತ್ರಕರ್ತರ ಹಿತರಕ್ಷಣೆಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ತಿಳಿಸಿದರು.

Continue Reading

ಶಿವಮೊಗ್ಗದಲ್ಲಿ “ನಶಾ ಮುಕ್ತ ಯುವ (Gen-Z Against Addiction)” ಸಂಕಲ್ಪ ಅಭಿಯಾನ : ಮಾದಕ ದ್ರವ್ಯ ಮುಕ್ತ ವಿಕಸಿತ ಭಾರತಕ್ಕಾಗಿ ಯುವಶಕ್ತಿಯ ಸಂಕಲ್ಪ!

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಶಿವಮೊಗ್ಗ ಜಿಲ್ಲಾ ಯುವ ಅಧಿಕಾರಿ ಶ್ರೀಮತಿ ಐಶ್ವರ್ಯ ಶ್ರೀನಿವಾಸ್ ಅವರಿಗೆ ಅಭಿನಂದನೆಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ನೂರಾರು ಯುವಕರು, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು. ವ್ಯಸನಮುಕ್ತ, ಆರೋಗ್ಯಕರ ಹಾಗೂ ಶಕ್ತಿಶಾಲಿ ಯುವ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಕೈಜೋಡಿಸೋಣವೆಂದು ತಿಳಿಸಿದರು.

Continue Reading

ಹಾಸನ | ಸಕಲೇಶಪುರದಲ್ಲಿ ಮಳೆ ಅಬ್ಬರಕ್ಕೆ ಹಳಿ ಮೇಲೆ ಗುಡ್ಡ ಕುಸಿತ ; ರೈಲು ಸಂಚಾರ ಸ್ಥಗಿತ

ಪ್ರಯಾಣಿಕರಿಗೆ ರೈಲು ರದ್ದತಿ ಬಗ್ಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇಂದು (ಆ. 2) ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ್ ಬಂದ್ ಮಾಡಲಾಗಿದೆ.

Continue Reading