ಶಿವಮೊಗ್ಗ | ಮಕ್ಕಳ ಗಣಿತ ಸಂತೆ ; ಅನುಭವದ ಮೂಲಕ ಕಲಿಕೆಯ ಹಬ್ಬ
ನಂತರ ಮಾತನಾಡಿದ ಅವರು, “ಮಕ್ಕಳು ಪುಸ್ತಕದಲ್ಲಿ ಗಣಿತದ ಮೂಲಕ್ರಿಯೆಗಳಾದ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದನ್ನು ಕಲಿಯುತ್ತಾರೆ. ಆದರೆ ಈ ರೀತಿಯ ಗಣಿತ ಸಂತೆಗಳ ಮೂಲಕ ಅವರು ಹಣದ ಲೆಕ್ಕಾಚಾರ, ತೂಕ-ಅಳತೆ, ಲಾಭ-ನಷ್ಟದ ಲೆಕ್ಕಗಳನ್ನು ನೇರ ಅನುಭವದಿಂದ ಅರಿಯುತ್ತಾರೆ. ದಿನನಿತ್ಯದ ಬದುಕಿನಲ್ಲಿ ಗಣಿತದ ಮಹತ್ವವನ್ನು ತಿಳಿಸುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಪಿ.ಕೆ. ಮಾತನಾಡಿ, “ಮಕ್ಕಳು ಗಣಿತ ಸಂತೆಯಲ್ಲಿ ಅಪಾರ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ತಮ್ಮ ಕೈಯಿಂದಲೇ ತರಕಾರಿ, ಹಣ್ಣು […]
Continue Reading


