ವಿಜಯಪುರ | ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಬಿಡದಿ ಟೌನ್ ಶಿಪ್ ಗಿಫ್ಟ್ : ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ಯತ್ನಾಳ್..!?

ಪ್ರಜ್ವಲ್ ರೇವಣ್ಣ ಜೈಲ್ ನಲ್ಲಿ ಮೊಬೈಲ್ ನಲ್ಲಿ ಮಾತಾಡಿರುವ ವೈರಲ್ ವಿಡಿಯೋ : ಇನ್ನು ಪ್ರಜ್ವಲ್ ರೇವಣ್ಣ ಜೈಲ್ ನಲ್ಲಿ ಮೊಬೈಲ್ ನಲ್ಲಿ ಮಾತಾಡಿರುವ ವೈರಲ್ ವಿಡಿಯೋ ಸಂಬಂಧ ಮಾತನಾಡಿದ ಯತ್ನಾಳ್ ಬಿಡದಿ ಟೌನ್ ಶಿಪ್ ವಿಚಾರಕ್ಕೆ ಬ್ಲಾಕ್ಮೇಲ್ ನಡೆದಿದೆ ಎಂದು ಆರೋಪಿಸಿದರು.ಬಿಡದಿ ಹೋರಾಟ ಪವಿತ್ರಯತೆ ಹಾಳು ಮಾಡಲು ದೇವೇಗೌಡರ ಕುಟುಂಬ ಅವಮಾನಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು.ಇದರ ವಿರುದ್ಧ ಕ್ರಮವಾಗಲಿ ಬೇಡ ಅನ್ನಲ್ಲ ಆದರೆ ಬಿಡದಿ ಹೋರಾಟ ಸಂದರ್ಭದಲ್ಲಿ ಮಾಡಿದ್ದೂ ಯಾಕೆ? ಎಂದು ಪ್ರಶ್ನಿಸಿದರು! ಬಿಡದಿ […]

Continue Reading

ಶಿವಮೊಗ್ಗ | ರೊಟೇರಿಯನ್ಸ್ ಗಳ ಸೇವೆಯಲ್ಲಿ ಸಾಮಾಜಿಕ ಸಾಮರಸ್ಯ ಇದೆ : ಆರ್.ಕೆ.ಸಿದ್ದರಾಮಣ್ಣ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ರವರು, ಸೇವಾ ಸಂಸ್ಕಾರ ಒಂದು ಸಾಂಸ್ಥಿಕ ಪರಿಸರವಾಗಿದ್ದು, ಅಲ್ಲಿ ಇಡೀ ರೋಟರಿ ಕ್ಲಬ್ ಮೌಲ್ಯಗಳು, ನಂಬಿಕೆಗಳು ಮತ್ತು ನಡವಳಿಕೆಗಳು ಸದಸ್ಯರಿಗೆ ಅಸಾಧಾರಣ ಮೌಲ್ಯ ಮತ್ತು ತೃಪ್ತಿಯನ್ನು ತಲುಪಿಸುವುದರ ಮೇಲೆ ಕೇಂದ್ರೀಕರಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಈ ಸಂದಭದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್ ಮನೋಹರ, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ.ವಿಜಯ್ ಕುಮಾರ್, ಝೋನಲ್ ಲೆಫ್ಟಿನೆಂಟ್ಸ್ ಮಹೇಶ್ ಆಲೆಮನೆ, […]

Continue Reading

ಶಿವಮೊಗ್ಗ | ಕೊಳವೆಬಾವಿ ಕೊರೆಸಿ ನೀರಿನ ಸೌಲಭ್ಯ ಕಲ್ಪಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಜನರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಪ್ರತಿಯೊಬ್ಬರ ಕಿಡ್ನಿ ತಪಾಸಣೆ ಅತಿ ಅವಶ್ಯಕ : ಎಂ. ಶ್ರೀಕಾಂತ್

ಮೂತ್ರಕೋಶ ತಜ್ಞರಾದ ಡಾ. ಚಂದ್ರಶೇಖರ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ವೈದ್ಯರು ಸಿಗುವುದೇ ಬಹಳ ಅಪರೂಪ. ಸಾವಿರಾರು ರೂ. ವೆಚ್ಚ ತಗಲುವ ಪರೀಕ್ಷೆಗಳನ್ನು ಉಚಿತವಾಗಿ ನಿರ್ವಹಿಸುತ್ತಿರುವುದು ವಿಶೇಷವಾಗಿದ್ದು, ಇಂತಹವರು ಸಾರ್ವಜನಿಕರ ಮಧ್ಯೆ ಇರಬೇಕೆಂದು ಆಶಿಸಿದರು. ಈ ವೇಳೆ ನೂರಾರು ಜನ ಸಾರ್ವಜನಿಕರು ಶಿಬಿರದ ಲಾಭ ಪಡೆದರು.ಈ ಸಂದರ್ಭದಲ್ಲಿ ಮೂತ್ರಕೋಶ ಹಾಗೂ ಮೂತ್ರಪಿಂಡ ತಜ್ಞ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಅಂಶಗಳನ್ನು ವಿವರಿಸಿದರು. ಹೆಚ್ಚು ನೀರು ಕುಡಿಯುತ್ತಿದ್ದರೆ, ಕಿಡ್ನಿ […]

Continue Reading

1776 ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣದಲ್ಲಿ ಶಾಮಿಲಾದ ಐಎಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ : ನೈಜ ಹೋರಾಟಗಾರರ ವೇದಿಕೆ ಆಗ್ರಹ

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅನಾಥ ಹೆಣ್ಣು ಮಕ್ಕಳು, ಪ್ರೇಮ ವೈಫಲ್ಯದಿಂದ ಮನೆ ಬಿಟ್ಟು ಓಡಿ ಹೋಗುವ ಹೆಣ್ಣು ಮಕ್ಕಳು, ಬಡತನದಿಂದ ಒಂದು ಹೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡುವ ಹೆಣ್ಣು ಮಕ್ಕಳು ಮತ್ತು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹೆಣ್ಣು ಮಕ್ಕಳನ್ನು ಮೆಜೆಸ್ಟಿಕ್ ಅಂತ ದೊಡ್ಡ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಸಂಚರಿಸುವ ಏನು ತಿಳಿಯದ ಮುಗ್ಧ ಹೆಣ್ಣು ಮಕ್ಕಳನ್ನು ತೊಳಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಅವರನ್ನು ರಕ್ಷಿಸಿ ಸ್ವೀಕಾರ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತದೆ, ಅಲ್ಲಿ […]

Continue Reading

ಶಿವಮೊಗ್ಗ | ಆಗಸ್ಟ್ 13 ರಿಂದ 15 ರವರೆಗೆ ಆಯ್ದ ಗ್ರಾಮಗಳಲ್ಲಿ ‘ಜನ್ ಸುನ್ವಾಯಿ’ ವಿಶೇಷ ಕಾರ್ಯಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಮೇಲ್ಕಂಡ ಗ್ರಾಮಗಳ ಗ್ರಾಮಸ್ಥರು ತಮ್ಮ ದೂರು ಹಾಗೂ ಅಹವಾಲುಗಳನ್ನು ನಿಗದಿತ ನಮೂನೆಯಲ್ಲಿ ವಿರುಪಿನಕೊಪ್ಪ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಮುದಾಯ ಭವನದಲ್ಲಿರುವ ಸ್ವಯಂ ಸೇವಕರಾದ ಮೂರ್ತಿ ಅವರಿಗೆ ಹಾಗೂ ಸದಾಶಿವಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿರುವ ಸ್ವಯಂ ಸೇವಕರಾದ ಸಾಯಿಕುಮಾರ್ ಬಿ ಅವರಿಗೆ ಸಲ್ಲಿಸಬಹುದಾಗಿದ್ದು, ಸಂಬಂಧಿಸಿದ ಗ್ರಾಮಸ್ಥರು ಈ ವಿಶೇಷ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Continue Reading

ಶಿವಮೊಗ್ಗ | ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸೃಜನಶೀಲ ಪ್ರತಿಭೆ ಪ್ರದರ್ಶನ

ಇಂತಹ ಅರ್ಥಪೂರ್ಣ ಚಟುವಟಿಕೆಯನ್ನು ಆಯೋಜಿಸಿದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಿಯಾಜ್ ಅಹ್ಮದ್, ಫಾರೂಕಿಯಾ ಶಾದಿ ಮಹಲ್‌ನ ಮಾಲೀಕ ಜುಬೈರ್ ಅಹ್ಮದ್, ಜವಾದ್ ಅಹ್ಮದ್, ಸಿಆರ್‌ಪಿ ಮಹಬೂಬ್ ಅಲಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಾದ ರುಖ್ಸಾನಾ ಬೇಗಂ, ರಜಿಯಾ ಸುಲ್ತಾನಾ, ಗುಲ್ರೇಜ್ ಬಾನು, ನಸ್ರುಲ್ಲಾ, ಆಯಿಷಾ ಬಾನು, ಶ್ರೀಮತಿ ಶಹಜೀನ್ ಫಾತಿಮಾ, ಶ್ರೀಮತಿ ಸಾದಿಯಾ ಹಲೀಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದದನ್ನು ಪ್ರಶ್ನಿಸಿದ ಉದ್ಯಮಿಗೆ ನಿಂದನೆ, ಜೀವಬೆದರಿಕೆ

ಬಳಿಕ ಅದೇ ದಿನ ಸಂಜೆ, ಪುನಃ ಉದ್ಯಮಿಯ ಕಾರನ್ನ ಅಡ್ಡಗಟ್ಟಿದ ಆರೋಪಿಗಳು ಪೊಲೀಸರು ನಮ್ಮ ಗಾಡಿ ಕೀ ತೆಗೆದುಕೊಂಡು ಹೋಗಿದ್ದಾರೆ, ಹೊಸ ಕೀ ಮಾಡಿಸಿಕೊಡು, ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕಬ್ಬಿಣದ ಪಂಚ್‌ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಲು ಮುಂದಾಗಿದ್ದಾರೆ. ಬಳಿಕ ಕಾರಿನ ಕೀ ಕಸಿದುಕೊಂಡು, ಉದ್ಯಮಿ ಬಳಿಯಿದ್ದ 11000 ರೂಪಾಯಿ ದೋಚಿದ್ದಾರೆ. ಈ ವೇಳೆ ಜನ ಸೇರಿದ್ದರಿಂದ ಎಸ್ಕೇಪ್ ಆಗಿದ್ದಾರೆ ಎಂಬ ಮಾಹಿತಿಯಾಗಿದೆ. ಗಾಯಗೊಂಡಿದ್ದ ಉದ್ಯಮಿ […]

Continue Reading