ಕೆನರಾ ಬ್ಯಾಂಕಿನ ಸರಳ ಸಜ್ಜನಿ ನಿವೃತ್ತ ಮ್ಯಾನೇಜರ್ ಉಮೇಶ್ ಮಲ್ಯ ಇನ್ನಿಲ್ಲ

ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಸದಾ ಜನಾನುರಾಗಿಯಾಗಿ ಬಡ ಬಗ್ಗರ ಕಷ್ಟಕ್ಕೆ ಸ್ಪಂದಿಸಿ ನಿರ್ಗತಿಕರಿಗೆ ಬ್ಯಾಂಕ್ ಸೌಲಭ್ಯ ಒದಗಿಸುವಲ್ಲಿ ಸಾಕಷ್ಟು ಜನಕ್ಕೆ ಸಹಾಯ ಮಾಡಿದ್ದರು.ಹಲವಾರು ರಾಜಕಾರಣಿಗಳು ಸಹ ಇವರಿಗೆ ಆತ್ಮೀರಾಗಿದ್ದರು ಆದರೂ ಸಹ ಯಾರ ಬಳಿ ಕೂಡ ಸಹಾಯ ಮತ್ತೊಂದು ಅಪೇಕ್ಷೆ ಮಾಡಿರಲಿಲ್ಲ. ಹಾಗೂ ಇವರು ನಿವೃತ್ತರಾದ ನಂತರದ ದಿನಗಳಲ್ಲಿ ಸಹ ಹಲವಾರು ಜನರಿಗೆ ಬ್ಯಾಂಕಿನ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿದ್ದರು. ಹಾಗೆ ಇವರಿಗೆ ಜನಸಾಮಾನ್ಯರು ಸಹ ತುಂಬಾ ಗೌರವ ಪ್ರೀತಿ ಪಾತ್ರದಿಂದ ನೆನಪಿಸಿಕೊಳ್ಳುತ್ತಿದ್ದರು. ಮುಖ್ಯವಾಗಿ […]

Continue Reading