ಶಿವಮೊಗ್ಗ | ವಿದ್ಯಾನಗರದ ಎಂ.ಆರ್.ಎಸ್. ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು” ವೃತ್ತವೆಂದು ನಾಮಕರಣವಾಗಬೇಕು : ಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ (ರಿ). ಮತ್ತೊಮ್ಮೆ ಒತ್ತಾಯ..!

ಅದಕ್ಕಾಗಿ, ಶಿವಮೊಗ್ಗ ಜಿಲ್ಲಾ ಆಡಳಿತ ಮತ್ತು ನಗರಾಭಿವೃದ್ಧಿ ಪ್ರಾಧಿಕಾರವು ಸರ್ಕಾರದ ಮೂಲಕ ಕ್ರಮ ಕೈಗೊಂಡು, ಆ ವೃತ್ತಕ್ಕೆ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ” ಎಂದು ನಾಮಕರಣ ಮಾಡುವಂತೆ ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ.ಈ ಮನವಿಯನ್ನು ಪುರಸ್ಕರಿಸಿ, ಸಮಾಜಕ್ಕೆ ಮಾದರಿಯಾದ ಈ ಮಹಾನ್ ಗುರುವರ್ಯರ ಹೆಸರಿನಲ್ಲಿ ನಾಮಕರಣ ಮಾಡುವ ಮೂಲಕ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಿತರಾಗುವಂತೆ ಮಾಡುವುದೇ ಸರ್ಕಾರದ ಗೌರವಾನ್ವಿತ ಕರ್ತವ್ಯವೆಂದು ನಾವು ನಂಬುತ್ತೇವೆ ಎಂದು, ಶ್ರೀ ಶ್ರೀ ಶ್ರೀ ನಾರಾಯಣಗುರು ಸೇವಾ ಸಮಿತಿ (ರಿ). ದಿನಾಂಕ […]

Continue Reading