SSLC ಪರೀಕ್ಷಾ ಫಲಿತಾಂಶ ಪ್ರಕಟ : ಶೇ.94.1 ರಷ್ಟು ತೇರ್ಗಡೆ ; ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್,ಉಡುಪಿ ಜಿಲ್ಲೆ ದ್ವಿತೀಯ- ಕಲಬುರಗಿ ಲಾಸ್ಟ್

ಅಥವಾ kseab.karnataka.gov.in ಈ ಎರಡು ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಇಷ್ಟೇ ಅಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ಸಂಖ್ಯೆಗಳಿಗೂ ಎಸ್‌ಎಂಎಸ್ (SMS) ಮೂಲಕ ಫಲಿತಾಂಶ ಕಳುಹಿಸಲು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ಮೂವರು ವಿದ್ಯಾರ್ಥಿಗಳು 625 ಅಂಕಕ್ಕೆ625 ಅಂಕ ಪಡೆದಿದ್ದಾರೆ. 7 ಲಕ್ಷದ 24 ಸಾವಿರದ 794 ಮಕ್ಕಳು ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. […]

Continue Reading

ಶಿವಮೊಗ್ಗ | ತೀರ್ಥಹಳ್ಳಿಯ ಬಸವನಗದ್ದೆ ಶಾಲೆಯ ಮುಖ್ಯ ಶಿಕ್ಷಕನ ಉಪಟಳಕ್ಕೆ ಬೇಸತ್ತ ಶಿಕ್ಷಕಿ : DDPI ಮೌನವೇಕೆ?

ಶಿಕ್ಷಕಿಗೆ ಸತತ ಕಿರುಕುಳ ನೀಡಿದ್ದರಿಂದ ಶಿಕ್ಷಕಿ ಬೇರೆ ಶಾಲೆಗೆ ನಿಯೋಜನೆ ಹೋಗಿದ್ದರು ಕೂಡ ಮುಖ್ಯಶಿಕ್ಷಕ ಕಳೆದ ಒಂದೂವರೆ ವರ್ಷದಲ್ಲಿ ಬಂದ ಶಾಲಾನುದಾನ ಕುಡಿಯುವ ನೀರು ಸ್ವಚ್ಚತೆ ಅನುದಾನ, ಇಕೋ ಕ್ಲಬ್ ಅನುದಾನ, ಶಿಕ್ಷಕರ ವಿಶೇಷ ಅನುದಾನ ಬಂದಿದ್ದನ್ನು ಸಮರ್ಥವಾಗಿ ಬಳಸದೇ ಎಸ್ ಡಿ ಎಮ್ ಸಿ ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕ ಇಬ್ಬರೇ ಹಣ ಡ್ರಾ ಮಾಡಿರುವ ಅoಶ ಬೆಳಕಿಗೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಶಿಕ್ಷಕಿಗೆ ತಿಳಿಯುತ್ತದೆ ಎಂದು […]

Continue Reading