ಸೊರಬ | ಕೃಷ್ಣನ ಬಾಲ್ಯದ ದಿನಗಳನ್ನು ಹಬ್ಬವನ್ನಾಗಿಸಿದ ಭವ್ಯ ಪರಂಪರೆ ನಮ್ಮದಾಗಿದೆ : ಶಂಕರ್ ಶೇಟ್
ದೀಪಕ್ ಅಲೇಕಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ವಿದ್ಯಾ ಬಾವೆ, ಸಂಗೀತ ಪೈ, ಕಾವ್ಯ ವಿಜಯ್, ಶೃತಿ ವಿನೋದ್ ಭಾಗವಹಿಸಿದ್ದರು.ಗುರುಕುಲ ಬಾಲ ವಿಕಾಸ ಮುಖ್ಯಸ್ಥ ಸತೀಶ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿಯರಾದ ಸ್ನೇಹಾ ಸತೀಶ್, ಗೀತಾ, ಜಯಂತಿ, ಸುನೀತಾ, ರಂಜಿತಾ, ಶ್ರೀನಿಧಿ, ಅನೂರೂಪ ಸೇರಿದಂತೆ ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
Continue Reading




