ಶಿವಮೊಗ್ಗ | ಡಿವೈಡರಗೆ ಆಟೋ ಡಿಕ್ಕಿ ; ಯುವತಿ ಸಾವು

ಹೋಟೆಲ್​ ಒಂದರ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಆಟೋದಲ್ಲಿ ಕುರುವಳ್ಳಿ ಮಾರ್ಗವಾಗಿ ವಾಪಸ್ ಆಗುತ್ತಿದ್ದಾಗ, ನಾಲೂರು ಬಳಿಯ ತಿರುವಿನಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಆಟೋ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋದ ಬಲ ಭಾಗದಲ್ಲಿ ಕುಳಿತಿದ್ದ ನಿಶ್ಮಿತಾ ಶೆಟ್ಟಿ (27) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೋಟೆಲ್ ಮಾಲೀಕ ಸುದರ್ಶನ್ (35) ಮತ್ತು 7 ವರ್ಷದ ಮಗು ಸಂಚಿತ್ ಅವರಿಗೆ ಗಂಭೀರ […]

Continue Reading

ಅಪರಿಚಿತನಿಂದ ಬಂತು ವಿಡಿಯೋ ಕಾಲ್​ ; ರಿಸೀವ್ ಮಾಡಿದ ಮಹಿಳೆ ಶಾಕ್..!

ಇದನ್ನು ನಂಬಿದ ಮಹಿಳೆ ಕಾಲ್ ರಿಸೀವ್ ಮಾಡಿದಾಗ, ಆ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾನೆ.ಮೊದಲ ಎರಡು ಬಾರಿ ಕರೆ ಬಂದಾಗ ಮಹಿಳೆ ತನ್ನ ಮುಖ ಕಾಣದಂತೆ ಕ್ಯಾಮೆರಾ ತಿರುಗಿಸಿ ಕಾಲ್ ರಿಸೀವ್ ಮಾಡಿದ್ದರು. ಆದರೆ ವ್ಯಕ್ತಿ ತನ್ನ ಮುಖ ತೋರಿಸಿರಲಿಲ್ಲ. ಕೂಡಲೇ ಎಚ್ಚೆತ್ತ ಮಹಿಳೆ, ರಾತ್ರಿ ಮೊಬೈಲ್‌ನಲ್ಲಿ ಸ್ಕ್ರೀನ್ ರೆಕಾರ್ಡಿಂಗ್ ಆನ್ ಮಾಡಿಕೊಂಡು ಆ ನಂಬರ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಆಗ ಆ ವ್ಯಕ್ತಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದು, ಇದನ್ನು ಮಹಿಳೆ ಸಾಕ್ಷ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ […]

Continue Reading

ಶಿವಮೊಗ್ಗ | ಗೆಳೆಯರ ಬಳಗದ ಮಾರಿಕಾಂಬಾ ಕಪ್ ; ಜಯಶೀಲಾರದ ಸ್ಕಂದ ತಂಡ

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಿರಣ್, ಉಪಾಧ್ಯಕ್ಷರಾದ ಪವನ್, ದರ್ಶನ್, ಶಬ್ಬು, ಸಂಜು ಚೇತನ್, ಮಾಲತೇಶ್, ಆದರ್ಶ, ದರ್ಶನ್, ರಾಘವೇಂದ್ರ, ರೋಹಿತ್, ಪ್ರವೀಣ್, ಅರ್ಜುನ್, ಮನೋಜ್, ಶಿವು,ತರುಣ್, ಆಕಾಶ್, ಗೋವರ್ಧನ್, ಪ್ರೀತಮ್, ನಿತೀನ್ ನೂರಾರು ಯುವಕರು ಪಾಲ್ಗೊಂಡಿದ್ದರು

Continue Reading

ಶಿವಮೊಗ್ಗ | ಕೇಂದ್ರ ಕಾರಗೃಹದೊಳಗೆ ಗಾಂಜಾ, ಸಿಗರೇಟ್, ಮೊಬೈಲ್, ಲೈಟರ್ ಎಸದು ಹೋಗಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು

ಅದರಂತೆ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ, ಮೊಹಮ್ಮದ್ ಖಲಂದರ್ @ಕಲ್ಲು (23) ಅಬ್ದುಲ್ ಮುನಾಫ್ @ಮುನ್ನ (30) ವಿಜಯ್ (19),ಪರಶುರಾಮ್ (19) ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ, ಅದರಂತೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಅದೇಶಿಸಿರತ್ತೆ.

Continue Reading

ಶಿವಮೊಗ್ಗ | ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ INTUC Congressನ ಮಕ್ಬುಲ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ

ಈ ನಮ್ಮ ತೊಂದರೆಗಳನ್ನು ಹೇಳಿಕೊಳ್ಳಲು ಇತ್ತ ಕಡೆ ಸ್ಥಳೀಯ ಶಾಸಕರಾಗಲೀ ಮಹಾನಗರಪಾಲಿಕೆ ಆಯುಕ್ತರಾಗಲೀ, ಮಾಜಿ ಸದಸ್ಯರಾದ ಆಶ ಚಂದ್ರಪ್ಪ ಇವರಾಗಲೀ ಇತ್ತ ಕಡೆ ತಿರುಗಿ ನೋಡಿರುವುದಿಲ್ಲ. ಈ ಬಗ್ಗೆ ನಾವು ಈ ಹಿಂದೆ ದಿನಾಂಕ: 29-11-2021 ರಂದು ಮತ್ತು ದಿನಾಂಕ: 22-02-2022 ರಂದು ಹಾಗೂ ಇನ್ನೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿವಾಗಿರುವುದಿಲ್ಲ ಎಂದು ದೂರಿದ್ದಾರೆ. ನಾವು ಅನೇಕ ಬಾರಿ ಮಹಾನಗರ ಪಾಲಿಕೆಯ ತಮ್ಮ ಇಲಾಖೆಯ ಮುಂದೆ ಧರಣಿ ನಡೆಸಿ ಮನವಿಯನ್ನು ಸಲ್ಲಿಸಿರುತ್ತೇವೆ. ನಮ್ಮ […]

Continue Reading

ಶಿವಮೊಗ್ಗ | ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಕಾರ್ಯಕಾರಿ ಸಮಿತಿಯ ಆಯ್ಕೆ

ಇವರೊಂದಿಗೆ ಹಿರಿಯರಾದ ತಿಮ್ಮಪ್ಪ ಜಿ. ಎಸ್. ನಾಗರಾಜ್ ವಕೀಲರು3. ಜೆ. ಎಸ್. ಸತ್ಯನಾರಾಯಣರವರು ಸಹಾ ಉಪಸ್ಥಿತರಿದ್ದು ಸಭೆಗೆ ಮೆರಗು ತಂದಿರುತ್ತಾರೆ.

Continue Reading

ಶಿವಮೊಗ್ಗ | ನಟೋರಿಯಸ್ ರೌಡಿ ಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರ ಗುಂಡೇಟು

ಆದರೆ, ಶರಣಾಗುವಂತೆ ಎಚ್ಚರಿಕೆ ನೀಡಿದರೂ ಕೇಳದೆ ಡಿಚ್ಚಿ ಮುಬಾರಕ್ ಹಾಗೂ ಆತನ ಸಹಚರರು ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು. ಘರ್ಷಣೆಯಲ್ಲಿ ಹೊಸಮನೆ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ ಅವರ ಕಾಲಿನ ಮೂಳೆ ಮುರಿದು ರಕ್ತಗಾಯಗಳಾಗಿವೆ. ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಅವರ ಕೈ ಬೆರಳು ಮುರಿದಿದ್ದು, ಸಿಬ್ಬಂದಿ ಆದರ್ಶ ಅವರಿಗೆ ಕಾಲಿಗೆ ಗಾಯವಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಮೊದಲು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದರು. ಆದರೂ ದಾಳಿ ನಿಲ್ಲಿಸದ ಡಿಚ್ಚಿ […]

Continue Reading

ಶಿವಮೊಗ್ಗ | PhD ನಕಲಿ ಸರ್ಟಿಫಿಕೇಟ್ ಜಾಲ ಪತ್ತೆ

ಬೆಂಗಳೂರು ವಿವಿಯ ಪ್ರೊಫ್ ಡಾ. ವಿಜಯಲಕ್ಷ್ಮಿ ಅವರ ಇತಿಹಾಸ ವಿಭಾಗದಲ್ಲಿ PhD ಪಡೆದಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ, ಆದರೆ ಡಾ. ವಿಜಯಲಕ್ಷ್ಮಿ ಅವರು ಸುವರ್ಣ ನ್ಯೂಸ್ ಗೆ ನನ್ನ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿನಿ PhD ಮಾಡಿಲ್ಲ ಎಂದು ದೃಡೀಕರಿಸಿದ್ದಾರೆ. 2025ರ ಡಿಸೆಂಬರ್ 11 ರಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಅತಿಥಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ಇನ್ನು ಈ ಪಿ ಎಚ್ ಡಿ, ಸರ್ಟಿಫಿಕೇಟ್ ನೈಜತೆ ದೃಡೀಕರಿಸಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕಳಿಸಿದ ಪತ್ರಕ್ಕೆ ಇದೊಂದು ನಕಲಿ […]

Continue Reading