ರಾಜ್ಯದಲ್ಲಿಯೇ ಮೊದಲ ಬಾರಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ರಕ್ತದಾನ ಶಿಬಿರ
ತಾನು ಸೂಜಿಯ ನೋವನ್ನು ಸಹಿಸಿಕೊಂಡು ಬೇರೊಂದು ಜೀವವನ್ನು ಉಳಿಸಲು ನೆರವಾಗುವ ಪುಣ್ಯಕಾರ್ಯಕ್ಕೆ ಕೈದಿಗಳೂ ಹೆಗಲು ಕೊಡುತ್ತಿರುವುದು ಸಮಾಜದ ಕಣ್ಣುತೆರೆಸುವ ಮಾದರಿ ಸೇವಾ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ!!. ಪಿ. ರಂಗನಾಥ ಅವರು, ಜೈಲಿಗೆ ಬಂದವರು ತಾವು ಕೆಟ್ಟವರು ಎಂಬ ಹಣೆಪಟ್ಟಿಯನ್ನು ಹೊತ್ತು ಬಾಳಬೇಕಿಲ್ಲವೆಂದೂ, ಬಂದಿಗಳಿಗೂ ಜೀವ ಉಳಿಸುವ ಶಕ್ತಿ ಹಾಗೂ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಈ ಶಿಬಿರವು ಸಾಬೀತುಪಡಿಸಿದೆ ಎಂದು ತಿಳಿಸಿದರು. ಜೈಲಿನಲ್ಲಿರುವವರ ಬಗ್ಗೆ ಸಮಾಜದಲ್ಲಿರುವ […]
Continue Reading