ಮದರಸಗಳಲ್ಲಿ ಕನ್ನಡ- ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಮುಸ್ಲಿಂ ಬಾಂಧವ್ಯ ವೇದಿಕೆ

ವೇದಿಕೆ ನೀಡಿದ ಸಲಹೆಗಳು ಸರಳವಾಗಿದ್ದು ಅನುಷ್ಠಾನಕ್ಕೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟ ಬಿಳಿಮಲೆಯವರು, ತಮ್ಮ ಅವಧಿ ಮುಗಿಯುವುದರ ಒಳಗೆ ರಾಜ್ಯಾದ್ಯಂತ ಜಾರಿ ಮಾಡಲು ಗರಿಷ್ಠ ಪ್ರಯತ್ನ ಪಡುವುದಾಗಿ ಭರವಸೆ ಇತ್ತರು. ನಿಯೋಗದಲ್ಲಿ ವೇದಿಕೆಯ ಗೌರವಾಧ್ಯಕ್ಷ ಡಾ. ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕಿರ್ ಹುಸೇನ್ ಉಚ್ಚಿಲ್ಲ, ಕಾರ್ಯದರ್ಶಿ ರಹಮತ್ ದಾವಣಗೆರೆ, ಮಾಜಿ ಅಧ್ಯಕ್ಷ ಅನೀಸ್ ಪಾಷಾ, ಕೋಟ ಇಬ್ರಾಹಿಂ ಸಾಹೇಬ್, ಮೌಲಾನಾ ಅಬ್ದುಲ್ ಹಫೀಜ್ ಕಾಶ್ಮೀ, ದಸ್ತಗೀರ್ ಕಲ್ಲಹಳ್ಳಿ, ಅಸ್ಲಾಂ ಹೈಕಾಡಿ, ಅಶ್ರಫ್ ಕುಂದಾಪುರ, ಅಬ್ದುಲ್ ರೌಫ್, […]

Continue Reading