ಶಿವಮೊಗ್ಗ | ಶ್ರೀ ಕೃಷ್ಣ ಯಜುಃ ಸಂಹಿತ ಯಾಗ, ಚತುರ್ವೇದ ಪಾರಾಯಣ, ಭಜನೆ ಹಾಗೂ ವಿದ್ವಾಂಸರಿಗೆ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿ ಪ್ರದಾನ
ದಿನಾಂಕ 20.07.2026ರ ಸೋಮವಾರದಂದು ಪರಮಪೂಜ್ಯಶ್ರೀ ವಿದ್ಯೋಪಾಸಕ ಶ್ರೀ ವಿದ್ಯಾ ತಪೋನಿಧಿ ಶ್ರೀ ವಿದ್ಯಾ ಸಾಧಕೋತ್ತಮ ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠಾಧೀಶ್ವರ ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ತೋಟಕಾಚಾರ್ಯ ಶ್ರೀವಿದ್ಯಾಭಿನವ ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಯಜುಃಸಂಹಿತಾ ಯಾಗ ದ ಮಹಾ ಪೂರ್ಣಾಹುತಿ ನಡೆಯುವುದು. ನಂತರ ಪ್ರತಿ ವರ್ಷದಂತೆ ವಿದ್ವಾಂಸರಿಗೆ ಶ್ರೀ ಪ್ರಸನ್ನ ಗಣಪತಿ ಅನುಗ್ರಹ ಪ್ರಶಸ್ತಿಗೆ ಪ್ರದಾನ ಪುರಸ್ಕೃತರು ವಿದ್ವಾನ್ ವೇದ ಬ್ರಹ್ಮ ಶ್ರೀ ಶ್ರೀನಿವಾಸ ಮೂರ್ತಿಗಳು ಇವರು ಶಿವಮೊಗ್ಗದ […]
Continue Reading