ಸಚಿವರಾದ ಡಾ. ಯತೀಂದ್ರರವರಿಗೆ ನಗರಾಭಿವೃದ್ಧಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡಿ ; ಮುಖ್ಯಮಂತ್ರಿಗಳಿಗೆ,ನೈಜ ಹೋರಾಟಗಾರರ ವೇದಿಕೆ ಆಗ್ರಹ..!

ಉಲ್ಲೇಖ 2ರಲ್ಲಿ ಶಾಸಕರು/ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಡಾಕ್ಟರ್ ಯತೀಂದ್ರರವರ ತಂದೆಯವರಾದ ಸನ್ಮಾನ್ಯ ಸಿದ್ದರಾಮಯ್ಯ V/s. ಸ್ನೇಹಮಯಿಕೃಷ್ಣ PCR 42/24 ಪ್ರಕರಣ ದಾಖಲಾಗಿದೆ. ಉಲ್ಲೇಖ 3ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿಯ ಸಂಖ್ಯೆ : 22319/24 ಪ್ರಕರಣ ದಾಖಲಾಗಿದೆ. ಉಲ್ಲೇಖ 4ರಲ್ಲಿ ಜಾರಿ ನಿರ್ದೆಶನಾಲಯ ಇ.ಡಿ. ಸಂಖ್ಯೆ : ECIR/BGZO/49/24 ಪ್ರಕರಣಗಳು ಕೂಡಾ ದಾಖಲಾಗಿರುತ್ತದೆ. ಈ ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಹಂಚಿಕೆಯ ಪ್ರಕರಣದಲ್ಲಿ […]

Continue Reading

ಹುಂಚ ಜೈನ ಮಠದ ಪಕ್ಕದಲ್ಲಿರುವ ಮುತ್ತಿನಕೆರೆ ದಂಡೆಗೆ ರಕ್ಷಣಾ ಬೇಲಿ ನಿರ್ಮಿಸಿ ; ನೈಜ ಹೋರಾಟಗಾರರ ವೇದಿಕೆಯಿಂದ ಸಚಿವ ಈಶ್ವರ್ ಖಂಡ್ರೆಗೆ ಅಗ್ರಹ

ಈ ಎರಡು ಬದಿಯ ಕೆರೆ ದಂಡೆಯ ಮೇಲೆ ವಾಹನಗಳು ಚಾಲನೆ ಮಾಡುವುದು ಒಂದು ರೀತಿಯ ಮೃತ್ಯುವಿನಿಂದ ತಪ್ಪಿಸಿಕೊಂಡು ಹೋಗುವ ಅನುಭವವಾಗುತ್ತದೆ. “ಅತ್ತ ಧರೆ ಇತ್ತಪುಲಿ” ಎಂಬಂತೆ ಒಂದು ಬದಿಯಲ್ಲಿ ಕೆರೆ ಇನ್ನೊಂದು ಬದಿಯಲ್ಲಿ ಆಳವಾದ ಕಣಿವೆ ಇದೆ. ಆದ್ದರಿಂದ ಮಾನ್ಯ ಗ್ರಾಮೀಣ ಅಭಿವೃದ್ಧಿ ಸಚಿವರಾದ ತಾವು ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಈ ಕೆರೆಯ ದಂಡೆಯ 2 ಭಾಗದಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಿ ಸಾರ್ವಜನಿಕರ ಪ್ರಾಣವನ್ನು ಉಳಿಸುವುದಲ್ಲದೆ ಮುಂದಿನ ದಿನಗಳಲ್ಲಿ ಅಪಘಾತವಾಗದಂತೆ ತಡೆಯುವಲ್ಲಿ […]

Continue Reading