ದಾವಣಗೆರೆ | ಹಣದ ಆಸೆಗೆ ‘ಚಿನ್ನ’ದಂತ ಕೆಲಸ ಕಳೆದುಕೊಂಡ ಪ್ರೊಬೇಷನರಿ ಪಿಎಸ್ಐ ಮತ್ತೋರ್ವ ಅಮಾನತು

ಇನ್ನು ಎ-2 ಆರೋಪಿ ಆಗಿರುವ ಪಿಎಸ್ಐ ಪ್ರವೀಣಕುಮಾರ್ ಅಮಾನತು ಮಾಡಿದ್ದೂ, ಇಲಾಖೆ ವಿಚಾರಣೆಗೆ ಆದೇಶ ನೀಡಿದ್ದಾರೆ. ಇಬ್ಬರು ಪಿಎಸ್ಐಗಳು ಮೂವರ ಜೊತೆ ಸೇರಿ ಆಭರಣ ತಯಾರಕನ ದರೋಡೆ ಮಾಡಿದ್ದರುಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಬಳಿ 78.15 ಗ್ರಾಂ ಬಂಗಾರದ ಗಟ್ಟಿ, ಚಿನ್ನಾಭರಣ ದರೋಡೆ ಮಾಡಿದ್ದೂ, ನವೆಂಬರ್ 24ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಿಂದ ವಿಶ್ವನಾಥ್ ರನ್ನ ಕರೆದೊಯ್ದು ದರೋಡೆ ಮಾಡಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

Continue Reading

ತುಮಕೂರು | ಪುಡಿರೌಡಿಗಳಿಂದ ಲಾಂಗ್ ಹಿಡಿದು ಅಟ್ಟಹಾಸ

ಕೆಂಪನಹಳ್ಳಿ ಗ್ರಾಮದಲ್ಲಿರುವ ಬಾರ್ ವೊಂದಕ್ಕೆ ಪಾರ್ಟನರ್ ಶಿಪ್ ನಲ್ಲಿ ಬಾರ್ ಮಾಲೀಕನಾಗಿರುವ ಆರೋಪಿ ಮಂಜುನಾಥ್. ಆರೋಪಿ ಮಂಜುನಾಥ್ ಬಾರ್ ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್. ಕೇವಲ ಮೂರು ತಿಂಗಳ ಹಿಂದಷ್ಟೇ ಓಪನ್ ಆಗಿದ್ದ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ಆಗಿತ್ತು. ಈ ಭಾಗದಲ್ಲಿ ಜೆ.ಕೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಪ್ರಾರಂಭವಾದ ಕಾರಣ ಆರೋಪಿ ಮಂಜುನಾಥ್ ಅವರ ಬಾರ್ ಕಡೆಗೆ ಗಿರಾಕಿಗಳು ಬಾರದೆ ಬಣ ಕೊಡುವಂತಾಗಿತ್ತು. ಇದರಿಂದ ಬಾರ್ ಬ್ಯುಸಿನೆಸ್ […]

Continue Reading

ಶಿವಮೊಗ್ಗ | ನಾಡಗೀತೆಗೆ‌ ನೂರರ ಸಂಭ್ರಮ ; ನೂರು ವಿದ್ಯಾರ್ಥಿಗಳಿಂದ, ನೂರು ಕಂಠಗಳ ಸಿರಿ ಗಾಯನ

ವೇದಿಕೆ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಪೂಜ್ಯರಾದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮದ‌ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಶಾಲೆಯ ಪ್ರಾಂಶುಪಾಲರಾದ ಕು. ದಿವ್ಯ ಕರಣಂ ಉಪಸ್ಥಿತರಿದ್ದರು.ಕನ್ನಡ ನಾಡು ನುಡಿಯ ಬಗ್ಗೆ ಹಾಗೂ ಕನ್ನಡ ನಿಮಗೆಷ್ಟು ಗೊತ್ತು? ಎಂಬ ವಿಚಾರವನ್ನು ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿರುವ ಪೂಜ್ಯಶ್ರೀಗಳು ಆಶೀರ್ವಚನ ನೀಡುವ ಸಂದರ್ಭದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಮಹತ್ವವನ್ನು ಸಂಕ್ಷಿಪ್ತವಾಗಿ ತಿಳಿಸಿದರು. […]

Continue Reading

ಶಿವಮೊಗ್ಗ | ಸಮಯ ಪ್ರಜ್ಞೆಯಿಂದ ಚಾಲಕನ ಪ್ರಾಣ ಕಾಪಾಡಿದ, ಮಧು.ಎಂ.ಆರ್ ವಿದ್ಯಾರ್ಥಿಗೆ ಶೌರ್ಯ ಪ್ರಶಸ್ತಿ

ಆ ಸಂದರ್ಭದಲ್ಲಿ ಮಧು ಎಮ್ ಆರ್ ತಕ್ಷಣ ಸ್ಥಳಕ್ಕೆ ಬಂದು ಟ್ಯಾಕ್ಟರ್ ಮಿಷನ್ ಆಫ್ ಮಾಡುವ ಮೂಲಕ ಯಂತ್ರದ ಒಳಗೆ ಸಿಲುಕಿದ ಕೈಯನ್ನ ಹೊರೆ ತೆಗೆಯುವುದರೊಂದಿಗೆ ಚಾಲಕನ ಪ್ರಾಣ ರಕ್ಷಣೆ ಮಾಡಿರುತ್ತಾನೆ. ಸಮಯ ಪ್ರಜ್ಞೆಯೊಂದಿಗೆ ಚಾಲಕನ ಪ್ರಾಣ ಕಾಪಾಡಿದ ಮಧುಗೆ 2025-26 ನೇ ಸಾಲಿನ ಶೌರ್ಯ ಪ್ರಶಸ್ತಿ ಲಭಿಸುತ್ತಿರುವುದಕ್ಕೆ ಇಡೀ ಗ್ರಾಮವೇ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ವಿದ್ಯಾರ್ಥಿಯು 8ನೇ ತರಗತಿಯನ್ನು ಸೊರಬ ತಾಲೂಕಿನ ನಿಸರಾಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

Continue Reading

ಶಿವಮೊಗ್ಗ | ಗಾಂಜಾ ಮಾರಾಟ ; ಇಬ್ಬರ ಬಂಧನ

ಪ್ರಕರಣದಲ್ಲಿ ಓಡಿಹೋಗಲು ಯತ್ನಿಸಿದ್ದ ಇಬ್ಬರನ್ನ ಬಂಧಿಸಿದ್ದಾರೆ. ಟಿಪ್ಪುನಗರದ ನಿವಾಸಿ ಶಾಹೀದ್ (37) ಮತ್ತು ಸೂಳೆಬೈಲಿನ ನಿವಾಸಿ ಜಾಫರ್(23) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

Continue Reading

ಶಿವಮೊಗ್ಗ | ಅಂತರ್ಜಾತಿ ವಿವಾಹ, ಜಾತಿ ನಿಂದನೆ ; ಆರೋಪಿಗೆ 4 ವರ್ಷ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದ ನ್ಯಾಯಾಲಯ

ನಂತರ ದಿನಾಂಕ:03-01-2023 ರಂದು ಈಕೆಯು ಬೈರನಕೊಪ್ಪದ ಮನೆಗೆ ಬಂದು ನೀನು ಕೆಳಜಾತಿಗೆ ಸೇರಿದ್ದು, ನಾನು ಮೇಲ್ಜಾತಿಗೆ ಸೇರಿದ್ದೇನೆ, ನಿನ್ನಂತಹವರನ್ನ ನನ್ನ ಕುಲಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜಾತಿ ನಿಂದನೆ ಮಾಡಿ, ನನಗೆ ಜೀವ ಬೆದರಿಕೆ ಹಾಕಿ,ಮಾನಸಿಕವಾಗಿ ನೋವುಂಟು ಮಾಡಿದ್ದ ಎಂದು ಆರೋಪಿಸಿ, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮಂಜುಳ ಎಂಬುವರು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಅಂದಿನ ತನಿಖಾಧಿಕಾರಿಗಳಾದ ಸುರೇಶ್.ಎಂ. ಡಿ.ವೈ.ಎಸ್.ಪಿ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. […]

Continue Reading

ಬೆಳಗಾವಿ | ನಮ್ಮ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ : ಗೃಹ ಸಚಿವ ಡಾ.ಜಿ. ಪರಮೇಶ್ವರ್

ಕಳೆದ ವರ್ಷಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ,ಅಧಿವೇಶನದಲ್ಲಿ ಸಾಲು ಸಾಲು ಪ್ರತಿಭಟನೆ ನಡೆಯಲಿವೆ.ರೈತರು, ಎಂಇಎಸ್, ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯೋ ಸಾಧ್ಯತೆಯಿದೆ. ಅಧಿವೇಶನ ಸಂದರ್ಭದಲ್ಲಿ ಎದುರಾಗುವ ಪ್ರತಿಭಟನೆ ಯನ್ನ ಗಮನದಲ್ಲಿಟ್ಟುಕೊಂಡು ಭದ್ರತೆ ಮಾಡ್ತಿದ್ದೇವೆ ಎಂದರು. ನಮ್ಮ ಸಿಬ್ಬಂದಿಗೆ ಊಟ, ವಸತಿ ಸೇರಿ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡ್ತಿವಿ.ನಮ್ಮ ಸರ್ಕಾರ ವಿವಿಧ ಇಲಾಖೆ ಖಾಲಿ ಇರೋ ಹುದ್ದೆಗಳ ಭರ್ತಿಗೆ ಅನುಮತಿ ಕೊಟ್ಟಿವೆ. ಒಳ ಮೀಸಲಾತಿ ಕಾರಣಕ್ಕೆ ಈ ನೇಮಕಾತಿ ವಿಳಂಬವಾಗಿತ್ತು. ಈಗ ಆ […]

Continue Reading

ಹಾವೇರಿ | ಕಾಂಗ್ರೆಸ್ ವರಿಷ್ಟರ ನಡೆಗೆ, ಎಂ.ಎಲ್ ಸಿ ಸಲೀಂ ಅಹ್ಮದ್ ಬೇಸರ

ಕಾಂಗ್ರೆಸ್ ವರಿಷ್ಟರ ನಡೆಗೆ ಕಾಂಗ್ರೆಸ್ ಎಂ.ಎಲ್ ಸಿ ಸಲೀಂ ಅಹ್ಮದ್ ಬೇಸರದ ಮಾತು ಅಷ್ಟು ವರ್ಷ ದುಡಿದಿದ್ದೇವೆ. ಯಾಕೆ ಮಾಡಿಲ್ಲ ಅನ್ನೋದು ಇನ್ನು ಗೊತ್ತಿಲ್ಲ,ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ,ಯಾರನ್ನ ಮಾಡಬೇಕು , ಯಾರನ್ನ‌ ಮಾಡಬಾರದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.ನಾವು ಯಾರಿಗೆ ಹೇಳಬೇಕು, ಹೇಳಿದ್ದೇವೆ. ಅವರು ತೀರ್ಮಾನ ಮಾಡುತ್ತಾರೆ ಎಂದರು. ಕಾಂಗ್ರೆಸ್ ನಲ್ಲಿ ಯಾವ ಬಣ ಇಲ್ಲ. ಕಾಂಗ್ರೆಸ್ ಒಂದೇ ಬಣ. ಸಣ್ಣಪುಟ್ಟ ವ್ಯತ್ಯಾಸಗಳು ಇವೆ ಹೈಕಮಾಂಡ್ ಬಗೆಹರಿಸುತ್ತದೆ ಎಂದರು. ಹೈಕಮಾಂಡ್ ಮಾತನಾಡಬಾರದು ಅಂತಾ ಸೂಚನೆ […]

Continue Reading

ಹಾಸನ | ರಾಜ್ಯದ ಹಿತದೃಷ್ಟಿಯಿಂದ, ಡಿಕೆಶಿ ಸಿಎಂ ಆಗಬೇಕು : ನಿರ್ಮಲಾನಂದ ಶ್ರೀ

ಆದರೆ ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು ಸಿಎಂ ಆಗುತ್ತಾರೆಂದುಕೊಂಡಿದ್ವಿ, ಹಾಗಾಗಿ ಡಿಕೆಶಿಯವರು ಇನ್ನುಳಿದ ಎರಡೂವರೆ ವರ್ಷ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ. ಎರಡೂವರೆ ವರ್ಷ ಆದಮೇಲೆ ಅಧಿಕಾರ ಹಂಚಿಕೆ ವಿಚಾರ ಕುರಿತು ಜನರು ಸಹ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ.ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ,ಅಭಿವೃದ್ಧಿ ಮಾರಕವಾಗುತ್ತದೆ ಹೀಗಾಗಿ ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದರು.

Continue Reading

ಶಿವಮೊಗ್ಗ | ನವೆಂಬರ್ 30ರಂದು ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ : ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮೀಜಿ

ರಾಜ್ಯದ ಬೇರೆ ಬೇರೆ ಜಿಲ್ಲೆಗಳ 1500ಕ್ಕೂ ಹೆಚ್ಚು ಶ್ಲೋಕ ಕೇಂದ್ರಗಳಲ್ಲಿ ಇದರ ಪಠಣ ನಡೆದಿದೆ 300ಕ್ಕೂ ಹೆಚ್ಚು ಉಪನ್ಯಾಸಗಳು ಸುಮಾರು 60,000 ಜನರನ್ನು ತಲುಪಿದೆ ಡಿಸೆಂಬರ್ 1 ರಂದು ಗೀತ ಜಯಂತಿ ಎಂದು ಸಮಗ್ರ ಗೀತ ಪಠಣ ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ ಎಂದು ತಿಳಿಸಿದರು.

Continue Reading