ಶಿವಮೊಗ್ಗ | ತೀವ್ರ ಕೆಮ್ಮಿನಿಂದ ಬಳಲುತ್ತಿದ್ದ ವಸತಿ ಶಾಲೆಯ 17 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು : ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಭೇಟಿ ಪರಿಶೀಲನೆ

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್‌, “ಕೆಲವು ಮಕ್ಕಳಲ್ಲಿ ಕೆಮ್ಮಿನ ಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆ ತಂದಿದ್ದೇವೆ. ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ರಕ್ತದ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಚಿಕಿತ್ಸೆ ನಡೆಯಲಿದೆ. ಸದ್ಯ 17 ವಿದ್ಯಾರ್ಥಿನಿಯರು ಆರೋಗ್ಯವಾಗಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

Continue Reading

ಶಿವಮೊಗ್ಗ | ಖಾಸಗಿ ಬಸ್ ನಲ್ಲಿ ಬೆಂಕಿ ; ತಪ್ಪಿದ ಭಾರಿ ದುರಂತ

ಪ್ರಯಾಣದ ವೇಳೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತಕ್ಷಣವೇ ಗಮನಿಸಿದ ಚಾಲಕ, ರಸ್ತೆ ಬದಿಯಲ್ಲಿದ್ದ ಮರವೊಂದಕ್ಕೆ ಬಸ್ಸನ್ನು ಡಿಕ್ಕಿ ಹೊಡೆಸಿದ್ದಾರೆ.ಬಸ್ ಡಿಕ್ಕಿಯಾದ ಬೆನ್ನಲ್ಲೆ ಪ್ರಯಾಣಿಕರು ಎಕ್ಸಿಟ್ ಡೋರ್ ಹಾಗೂ ಕಿಟಕಿಗಳ ಮೂಲಕ ಹೊರಜಿಗಿದು ಬಂದಿದ್ದಾರೆ. ಬಳಿಕ ಬಸ್ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿದೆ. ಇನ್ನೂ ಘಟನೆ ಬಗ್ಗೆ ಬಸ್ ನಲ್ಲಿದ್ದವರು, ಬಸ್ ಚಲಿಸುತ್ತಿದ್ದಾಗಲೇ ಸುಟ್ಟ ವಾಸನೆ ಬರುತ್ತಿತ್ತು, ಇದನ್ನು ಗಮನಿಸುವಷ್ಟರಲ್ಲಿಯೇ ಕೆಲವರು ಚೀರಾಡುವ ಶಬ್ದ ಕೇಳಿಸಿತು, ಕೂಡಲೇ ನಾವೆಲ್ಲರೂ ತುರ್ತು ನಿರ್ಗಮನ ದ್ವಾರದ ಮೂಲಕ ಹೊರಬಂದೆವು ಎಂದು ತಿಳಿಸಿದ್ದಾರೆ. ಘಟನೆಯಲ್ಲಿ […]

Continue Reading

ಶಿವಮೊಗ್ಗ | ಇಂಚರ ಶಾಲೆಗೆ ಬಿಇಒ ರಮೇಶ್ ನಾಯ್ಕ್ ಭೇಟಿ ಪರಿಶೀಲನೆ

ನಮ್ಮ ಸುದ್ದಿ ಸಂಬಂಧ ಪೋಷಕರು ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಮಕ್ಕಳಿಗೆ ಆಟ ಪಾಠ ಎಲ್ಲವು ಬೆಳವಣಿಗೆ ಸಮಯದಲ್ಲಿ ಅತ್ಯಾವಶ್ಯಕ ಎಂದು ತಿಳಿಸಿದ್ದಾರೆ. ಇನ್ನು ನಮ್ಮ ಸುದ್ದಿ ಬಿತ್ತರವಾದ್ದರಿಂದ ಶಾಲಾ ಆಡಳಿತ ಮಂಡಳಿ ಅವರು ಪೋಷಕರು ಎಂಬಂತೆ ನಮ್ಮ ಮಾಧ್ಯಮ ಪ್ರತಿನಿಧಿಗೆ ಕರೆ ಮಾಡಿ ಸುದ್ದಿಯನ್ನ ಶಾಲೆಯ ಪರವಾಗಿ ಬರೆಯಿರಿ, ಪ್ರಕಟಿಸಿರುವ ಸುದ್ದಿಯನ್ನು ಅಳಿಸಿ ಎಂಬಇತ್ಯಾದಿ ತಾಕಿತು ಮಾಡಿರುತ್ತಾರೆ. ಇದಕ್ಕೆ ಸುದ್ದಿ ಯಥಾವತ್ತಾಗಿ ಮಾಡುವುದು ನಮ್ಮ ಮಾಧ್ಯಮ ಕರ್ತವ್ಯ ಎಂದು ತಿಳಿಸಿದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿಯೇ ಮಾತಾಡಿಕೊಳ್ಳುತ್ತೇವೆ […]

Continue Reading

ಶಿವಮೊಗ್ಗ | ಜಗಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ; ಮುಖ್ಯ ಅತಿಥಿಯಾಗಿ ಅರ್ಚನ ನಿರಂಜನ್

ಈ ಒಂದು ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತ ಬಂಡಿ,ಅರ್ಚನ ನಿರಂಜನ್, ಸ್ಟೇಲ್ಲಾ ಮಾರ್ಟೀನ್, ಮಹಾನಗರ ಪಾಲಿಕೆ ಅಧಿಕಾರಿ ಅನುಪಮ ಹಾಗೂ ನಳಿನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Continue Reading

ಶಿಕ್ಷಣ ಸಚಿವರ ತವರಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಗ್ಗತ್ತಲಲ್ಲಿ!

ಉನ್ನತಿ ಎಜುಕೇಶನ್ ಟ್ರಸ್ಟ್ 2009-10 ರಲ್ಲಿ ರಿಜಿಸ್ಟರ್ ಆಗಿದ್ದು ಇಂಚರ ಎಂಬ ಆಂಗ್ಲ ಮಾಧ್ಯಮ ಶಾಲೆಯನ್ನು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದ್ದು. ಎರಡು ಮಹಡಿ ಕಟ್ಟಡ ಇದಾಗಿದ್ದು, ಮನೆಬಾಗಲಿಗೆ ಗ್ರಿಲ್ ಹಾಕಿ ಗೇಟ್ ಎಂಬಂತೆ ಮಾಡಿದ್ದೂ ಇಡೀ ಶಾಲೆಯಲ್ಲಿ ಎಲ್ಲಿಯೂ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲ, ಇದು ಶಿಕ್ಷಣ ಇಲಾಖೆಯ ಸಚಿವರ ತವರಿನ ವಿದ್ಯಾರ್ಥಿಗಳಿಗೆ ಇದೆಂತ ದುಸ್ಥಿತಿ ಎಂಬ ಪ್ರಶ್ನೆ ಮೂಡಿದೆ..! ಹಣದ ಆಸೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವನ್ನೇ ಹಾಳು ಮಾಡುತ್ತಿವೆ. […]

Continue Reading