ಶಿವಮೊಗ್ಗ | ವೈನ್ ಶಾಪ್ ಗಳೊಂದಿಗೆ ತುಂಗಾ ನಗರ ಪೊಲೀಸರ ತಿಂಗಳ ಸಂಬಂಧ ; ಅಸಹಾಯಕತೆಯಲ್ಲಿ ನಾಗರಿಕರು

ನಿನ್ನೆ ದಿವಸ ಒಬ್ಬ ವ್ಯಕ್ತಿಯ ತಲೆಗೆ ಪೆಟ್ಟಾಗಿ ವೈನ್ ಶಾಪ್ ಪಕ್ಕದಲ್ಲಿ ಇರುವ ರಾಜಕಾಲುವೇ ಮಧ್ಯ ಇರುವ ಒಂದು ಸ್ಲಾಬ್ ಮೇಲೆ ಮಲಗಿದ್ದು ಹಾಗೂ ಮಾನ್ಯ ಉಸ್ತುವಾರಿ ಸಚಿವರು ಕೆಲವು ದಿನಗಳ ಹಿಂದೆ ಇದೆ ವೈನ್ ಶಾಪ್ ಮುಂಭಾಗದಲ್ಲಿ ಇರುವ ಖಾಲಿ ಜಾಗದಲ್ಲಿ ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ರಸ್ತೆಗೆ ಬಂಗಾರಪ್ಪ ಹೆಸರು ಅಂತ ಇಟ್ಟು ತಂದೆಯ ಗುಣಗಾನ ಮಾಡಿದ್ದರು. ನಿನ್ನೆ ದಿವಸ ಅದೇ ಜಾಗದಲ್ಲಿ ಹಾಗೂ ರಸ್ತೆ ಫುಟ್ ಪಾತ್ ಗಳಲ್ಲಿ ರಾಜರೋಷವಾಗಿ ಯಾವದೇ ನಿರ್ಭೀತಿ […]

Continue Reading

ಶಿವಮೊಗ್ಗ | ಆಪರೇಷನ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ

ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಸಂಚಾರಿ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಈ ಒಂದು ಕಾರ್ಯಾಚರಣೆಯು ಭಗಷಹ ಆಗಿದೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಒಂದು ಕಾರ್ಯಾಚರಣೆ ಸಂಬಂಧ ಸಂಚಾರ ವೃತ್ತ ನಿರೀಕ್ಷಕರಾದ ದೇವರಾಜ್ ಅವರು ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿ ಇಂದು ಒಂದು ಹಂತಕ್ಕೆ ಪಾದಚಾರಿ ಮಾರ್ಗಕ್ಕೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಕಠಿಣವಾಗಿ, ಪರಿಣಾಮಕಾರಿಯಾಗಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗೆಯೇ ಬೀದಿ […]

Continue Reading

ಶಿವಮೊಗ್ಗ | ದ್ವಿತೀಯ ಪಿಯು ಫಲಿತಾಂಶ ; ಅತ್ಯುತ್ತಮ ಅಂಕ ಪಡೆದ ಸಾಯಿ PU ಕಾಲೇಜಿನ ಸೋನಿಯಾ. R. ಗೌಡರಿಗೆ ಶುಭ ಹಾರೈಕೆ

ಸೋನಿಯಾ ಅವರು ವಿದ್ಯಾಭ್ಯಾಸದ ಆರಂಭದ ದಿನದಿಂದಲೂ ಶ್ರದ್ದೆಯಿಂದ ಓದುತ್ತ ಬಂದಿದ್ದು ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾನು ಓದಿದ ಕಾಲೇಜು ಮತ್ತು ಹೆತ್ತವರಿಗೂ ಕೀರ್ತಿ ತಂದಿದ್ದಾರೆ. ಮುಂದಿನ ಇವರ ಶೈಕ್ಷಣಿಕ ಜೀವನಕ್ಕೆ, ಗುರು ಹಿರಿಯರು,ಕುಟುಂಬಸ್ಥರು, ಪ್ರೀತಿ ಪಾತ್ರರು ಆತ್ಮೀಯರು, ಶುಭಾಶಯಗಳನ್ನು ಕೊರಿದ್ದಾರೆ. ನಮ್ಮ ಇ-ಕನ್ನಡ ಮಾಧ್ಯಮ ವತಿಯಿಂದ ಸಹ ವಿದ್ಯಾರ್ಥಿನಿ ಸೋನಿಯಾ ಅವರಿಗೆ ಆಲ್ ದಿ ಬೆಸ್ಟ್!

Continue Reading

ಶಿವಮೊಗ್ಗ | ದ್ವಿತೀಯ ಪಿಯುಸಿ-ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ : ಜಿ. ಪಂ. ಸಿಇಒ ಹೇಮಂತ್. ಎನ್

ಫಲಿತಾಂಶ ವಿವರ : ಜಿಲ್ಲೆಯಲ್ಲಿ ಉನ್ನತ ಶ್ರೇಣಿ 4622, ಪ್ರಥಮ ದರ್ಜೆ 8308, ದ್ವಿತೀಯ ದರ್ಜೆ 1841 ಮತ್ತು 639 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ತಾಲ್ಲೂಕುವಾರು ತೀರ್ಥಹಳ್ಳಿ ತಾಲ್ಲೂಕು ಉನ್ನತಶ್ರೇಣಿ 381, ಪ್ರಥಮ ದರ್ಜೆ 519, ದ್ವಿತೀಯ ದರ್ಜೆ 121, ಪಾಸು 26, ಶೇ.93.73 ಫಲಿತಾಂಶದೊAದಿಗೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊಸನಗರ ಉನ್ನತ ಶ್ರೇಣಿ 177, ಪ್ರಥಮ ದರ್ಜೆ 469, ದ್ವಿತೀಯ ದರ್ಜೆ 103, ಪಾಸು 22 ಶೇ.93 ದ್ವಿತೀಯ ಸ್ಥಾನ. ಶಿವಮೊಗ್ಗ ಉನ್ನತ ಶ್ರೇಣಿ 2541, […]

Continue Reading

ಶಿವಮೊಗ್ಗ | ಶಾಲಾ- ಕಾಲೇಜು ಡೊನೇಷನ್ ಹಾವಳಿ ತಪ್ಪಿಸಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

ಇದಲ್ಲದೆ ಪರವಾನಿಗೆ ಪಡೆಯದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮೂಲಭೂತಸೌಲಭ್ಯ ಇಲ್ಲದೆ ಕೋಚಿಂಗ್ ಸೆಂಟರ್ ನಡೆಸುವವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ. ಡ್ರಾಪ್‌ಔಟ್: ಪಿಯುಸಿ ನಂತರ ಶಿಕ್ಷಣ ಮುಂದುವರೆಸದೆ ಮನೆಯಲ್ಲೇ ಉಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶಿಕ್ಷಣದತ್ತ ಕರೆತರಲು ಪ್ರಯತ್ನಿಸಲಾಗುವುದು. ಹಾಸ್ಟೆಲ್ ಸೇರಿದಂತೆ ಕೆಲ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ದೂರ ಉಳಿದವರಿಗೆ ಸರ್ಕಾರದಿಂದ ಆಗುವ ಅಗತ್ಯ ಅನುಕೂಲ ಮಾಡಿಕೊಟ್ಟು ಶಿಕ್ಷಣದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸುವುದಾಗಿ ಹೇಮಂತ್ ತಿಳಿಸಿದರು. ಫಲಿತಾಂಶ ಹೆಚ್ಚಳಕ್ಕೆ […]

Continue Reading

ಶಿವಮೊಗ್ಗ | ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಅಂಜಲಿಗೆ ಶುಭ ಹಾರೈಕೆ

ನಮ್ಮೊಂದಿಗೆ ಮಾತನಾಡಿದ ಅಂಜಲಿ “ನಾನು ದಿನನಿತ್ಯದ ಪಾಠಗಳನ್ನು ಅದೇ ದಿನ ಓದಿ ಮುಗಿಸುವ ಅಭ್ಯಾಸ ಮಾಡಿಕೊಂಡಿದ್ದೆ. ಶ್ರದ್ಧೆಯಿಂದ ಓದಿದ್ದೇನೆ ಹಾಗಾಗಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದು ಅಂಜಲಿ ಹೇಳಿದ್ದಾರೆ. ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಚಿದಂಬರ ಹಾಗೂ ತಾಯಿ ವಂದನಾ ಅವರು , “ತುಂಬಾ ಸಂತೋಷವಾಗಿದೆ. ಅವಳು ಬಹಳ ಶ್ರಮ ಪಟ್ಟಿದ್ದಾಳೆ. ಅವಳ ಮುಂದಿನ ಶೈಕ್ಷಣಿಕ ಜೀವನಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ.ಎಂದಿದ್ದಾರೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಅಂಜಲಿಗೆ […]

Continue Reading

ಶಿವಮೊಗ್ಗ | ಪೇಸ್ ಕಾಲೇಜಿನ ಮಹಿನ್ ಖಾನ್ ಜಿಲ್ಲೆಗೆ ಪ್ರಥಮ

ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಜಬೀರ್, “ತುಂಬಾ ಸಂತೋಷವಾಗಿದೆ. ಅವಳು ಬಹಳ ಪರಿಶ್ರಮ ಪಟ್ಟಿದ್ದಾಳೆ. ವೈದ್ಯೆಯಾಗುವ ಕನಸು ಕಂಡಿದ್ದು, ಅದಕ್ಕೆ ನಾವು ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದೇವೆ. ಓದಿನ ಮೇಲೆ ಅವಳ ಶ್ರದ್ದೆ ಈ ಸಾಧನೆಗೆ ಕಾರಣವಾಗಿದೆ,” ಎಂದಿದ್ದಾರೆ. ವಿಷಯವಾರು ಅಂಕಗಳು:ಇಂಗ್ಲಿಷ್ – 98,ಹಿಂದಿ- 100,ಫಿಜಿಕ್ಸ್ – 100,ಕೆಮಿಸ್ಟ್ರಿ – 99,ಗಣಿತ – 100 -ಜೀವಶಾಸ್ತ್ರ – 99 ಅಂಕ ಪಡೆದಿದ್ದಾರೆ.

Continue Reading

ಶಿವಮೊಗ್ಗ | ಹಿಂದಿ ವಿಷಯಕ್ಕೆ ಗ್ರೇಡ್​​ ಪದ್ಧತಿ ಬೇಡ, ಅಂಕಗಳೇ ಇರಲಿ ; ಶಿಕ್ಷಕರ ಸಂಘದ ಮನವಿ

ಕರ್ನಾಟಕದಲ್ಲಿ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಸರ್ಕಾರವು ತನ್ನ ನಿರ್ಧಾರವನ್ನು ಹಿಂಪಡೆದು, ಮೊದಲಿನಂತೆಯೇ ಅಂಕ ಆಧಾರಿತ ಮೌಲ್ಯಮಾಪನ ಪದ್ಧತಿಯನ್ನು ಮುಂದುವರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

Continue Reading

ಶಿವಮೊಗ್ಗ | ತೋಟದ ಬಳಿ ಯುವಕನ ಶವ ಪತ್ತೆ

ಘಟನಾ ಸ್ಥಳಕ್ಕೆ ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಘಟನೆಯ ಕುರಿತಾಗಿ ಮುಂಜುನಾಥ್​ ಅಕ್ಕ ಲಕ್ಷ್ಮೀದೇವಿ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ತಮ್ಮನ ಸಾವಿಗೆ ಆತನ ಗೆಳೆಯ ಸಂತೋಷ್​ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಬಳಿ ಸುಮಾರು 20 ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ನಿನ್ನೆ ಬೆಳಿಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ತಿಳಿಸಿದ್ದಾರೆ. ಮಂಜುನಾಥ್ ಬಳಿ […]

Continue Reading