KSRTC ಬಸ್ ನಲ್ಲಿ ಮಂಗಳಮುಖಿಯರು ಹೀಗೆ ಯಾಕೆ ಮಾಡಿದರು?
ಇಷ್ಟೆಲ್ಲಾ ಆದ ನಂತರ ಬಸ್ ಬೀರೂರು ದಾಟಿ ಕಡೂರು ಕಡೆ ಪ್ರಯಾಣ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಂಗಳಮುಖಿ ತನ್ನ ತಂಡಕ್ಕೆ ಕರೆ ಮಾಡಿ ಬಸ್ ಕಡೂರು ಕಡೆ ಚಲಿಸುತ್ತಿದೆ ಬನ್ನಿ ಎಲ್ಲರೂ ಅಂತ ತಿಳಿಸಿದ್ದಾರೆ. ಈ ವೇಳೆ ಕಡೂರು ಹತ್ತಿರ ಬಸ್ಸು ತಲುಪುತ್ತಿದ್ದಂತೆ 17 ಮಂಗಳಮುಖಿಯರಿದ್ದ ತಂಡ ಬಸ್ ಅನ್ನು ರಸ್ತೆಯಲ್ಲಿ ತಡೆದಿದೆ. ಬಸ್ ನ ನಿರ್ವಾಹಕನ ಬಳಿ ಬಂದು ಜಗಳ ತೆಗೆದು ನಿರ್ವಾಹಕನ ಸುತ್ತುವರೆದು ಚಪ್ಪಾಳೆ ತಟ್ಟುತ್ತಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ನಿರ್ವಾಹಕನನ್ನ […]
Continue Reading

